ಒಮ್ಮೆಯಾದರೂ ಕತ್ತಲ ಕೊಲ್ಲವ ಅಂಧಕಾರವೇ ಅಳಿದು ಹೋಗುವಾ ಇಣುಕಬೇಕು ಮನದೊಳಗೆ.. ಅಂತರಂಗದ ಅಜ್ಞಾನವು ಕಳೆದು ಜ್ಞಾನದ ಬೆಳಕು ಬಾಳಿನ ಹಾದಿಗೆ ಸಾಧನೆಯ ಸಾರಥಿ ಗುರಿ ಸೇರುವವರೆಗೆ.. ಬಡವ ಬಲ್ಲಿದನನೆನ್ನುವ ಅಂತರವೇಕೆ ಅಳಿದು ಹೋಗುವ ಜನ್ಮದಲ್ಲಿ ಹಂಚಲು ತಡವೇಕೆ ಅರಿಯೋ ಮನವೇ.. ಕರುಣೆಯೊಂದೆ ಕೈ ಹಿಡಿಯುವುದೋ ಎಂದೆಂದೂ ಕೊನೆತನಕ ಮೆರೆದ ದೇಹ ಮಣ್ಣಿನ ಒಡವೆಗಳನ್ನು ಆಲಂಗಿಸುವವರೆಗೆ.. ಮುಕ್ತಿ ಕಾಣಬೇಕು ಉಸಿರು ಇದ್ದಾಗಲೇ ಕೂಡಿ ಬಾಳಬೇಕು ಎಲ್ಲರಲ್ಲೊಂದಾಗಿ.. ಬಾಳಿಬಿಡೊಮ್ಮೆ ಮನವಾದರು ಮೆಚ್ಚುವಂತೆ You are alwysz Invited to collab #yqjogi #yqbaba #yqkannadaquotes #chikey #yqcollab #life #yqkanmani #YourQuoteAndMine Collaborating with Quote Fellow