ಸಮಾಧಿ ತನ್ನೂರಿನ ವಿಳಾಸ ತಿಳಿದಿದ್ದರು ಪರವೂರಿನ ವ್ಯಾಮೋಹ ಬಿಟ್ಟಿಲ್ಲ ನಾವು ಜವರಾಯನ ಆಳ್ವಿಕೆ ಶುರುವಾಗಿದ್ದರೂ ಕಿತ್ತುತಿನ್ನುವ ದಾಹ ಇಂಗಿಲ್ಲ ಇನ್ನೂ ಹಸಿವಿನಿಂದ ಕಂಗೆಟ್ಟು ಕೂತ ಜನಗಳ ನಡುವೆಯು ತನ್ನೆಸರು ಬೆಳೆಸುವ ಬಯಕೆ ಕೊಟ್ಟಿದ್ದು ಬೆರಳಷ್ಟು ತೋರುವುದು ಊರಷ್ಟು ಬೇಕೇನು ಬಡವರ ಅಸಹಾಯಕತೆಯ ಮೇಲೆ ಭವ್ಯ ಬಂಗಲೆ ಕೊನೆಯೂರಿನ ವಿಳಾಸ ತಿಳಿದಿದ್ದ ಮೇಲು #kannada #sumansuni #arthabharaha