ಯಾರಿಗೂ ಯಾರಿಲ್ಲಾ ಹಣವಿದ್ದರೆ ಜಗವೆಲ್ಲಾ ಏನು ಇಲ್ಲದೇ ಹೋದರೆ ಬದುಕಿದ್ದು ಸತ್ತಂತೆ ನೋಡುವರು ಮನುಜರೆಲ್ಲಾ ಬಡವನಾದರೆ ಅವನ ಮನಸ್ಸಿನ ಮಾತು ಯಾರೂ ಅರಿಯರು ಶ್ರೀಮಂತನಾದರೆ ಕರೆಯದೇ ಹೋದರೂ ಅವರ ಜೊತೆಯಾಗಿ ನಿಲ್ಲುವರು ಸತ್ಯವನ್ನು ಮಾತನಾಡಿದರೆ ಸುಳ್ಳಾ ಎಂದು ಆಚೆ ನೂಕುವರು ಸುಳ್ಳನ್ನು ಹೇಳಿದರೇ ಉತ್ತಮನೆಂದು ಹೇಳಿ ಹೊಗಳುವರು ಇದೆಂತಾ ಮನುಜರೋ ಇದೆಂಥಾ ನ್ಯಾಯ ಒದಗಿಸುವ ಮಾತಿದೆಯೋ ನಾ ಕಾಣೆ 🤔 Manasina Maatu #Sunil #quote #shayari ಹಣವಿದ್ದರೆ............... ................................. .................................