•ಮಂಡ್ಯದವರ ಮಾತು ಒರಟೆಂದು ತಿಳಿಯುವುದು ದೂರದಿಂದ ನೋಡಿದಾಗ. •ಮಂಡ್ಯದವರ ಮನಸ್ಸು ಮೃದುವೆಂದು ಅರಿವಾಗುವುದು ಹತ್ತಿರದಿಂದ ನೋಡಿದಾಗ. ಪ್ರೀತಿಯಲ್ಲಿ ಇವರು ತೋರುವ ಅಕ್ಕರೆ, ಪ್ರೇಮದಲ್ಲಿ ಇವರು ತೋರುವ ಸಕ್ಕರೆಯಂತ ಮಮತೆ, ಮಂಡ್ಯದ ಮಣ್ಣಲ್ಲೆ ಬೆರೆತುಹೋಗಿದೆ. •ಅರ್ಥ ಮಾಡಿಕೊಂಡವರಿಗೆ ಗೊತ್ತು, ಮಂಡ್ಯ ಜನರ ಗತ್ತು. ನಮ್ಮ ಮಂಡ್ಯ 😍 ನಮ್ಮ ಹೆಮ್ಮೆ😘 ನಿಮ್ ಊರಿಂದು ಒಂದು ಕೋಲಾಬ್ ಮಾಡಿ.. ಇನ್ನ್ಯಾಕೆ ತಡ😁😁 #yqjogi #mandya #yqkanmani #yqkannada #kannadaquotes #kavanayogi #YourQuoteAndMine Collaborating with ಕವನ ಯೋಗಿ✍️ Collaborating with Abhigna P M Gowda