"ಬೆಳಕನ್ನೆಲ್ಲಾ ಹಿಡಿದು ತೆರಳುವ ಹಾಳು ಅವಸರವೇಕೆ? ಇಂದಿಲ್ಲೇ ಉಳಿದುಬಿಡು, ತಡವಾಗಿಲ್ಲವೇ?! ಏನು? ಉಳಿಯಲು ಕಾರಣಬೇಕೆ? ನಾನಿಲ್ಲವೇ?!" ದಿನಾ ಸಂಜೆ ವಿದಾಯವಿಟ್ಟು ಮುಂಜಾನೆ ಮತ್ತೆ ಹೊಳಪ ತೊಟ್ಟು ಬರುವ ಬೆಳಕ್ಹನಿಗೆ ಹೀಗೊಂದು ಸರಳ ಸೂರ್ಯಕಾಂತಿಯ ನಿವೇದನೆ! #ಹಂಬಲ(ಲ್)_ನಿವೇದನೆ #ಕನ್ನಡ #kannada #nobackspacekeychallenge