Nojoto: Largest Storytelling Platform

ಬದುಕೆಂದರೆ ನಿತ್ಯ ಹೋರಾಟ 😉🙃 ಇರೋ ಮೂರ್ ದಿನದಲ್ಲಿ ನಮ್ಗ್

ಬದುಕೆಂದರೆ ನಿತ್ಯ ಹೋರಾಟ 😉🙃
ಇರೋ ಮೂರ್ ದಿನದಲ್ಲಿ ನಮ್ಗ್ಯಾಕ್ರೀ ಬೇಕು ಇಲ್ಲ ಸಲ್ಲದ ಹಾರಾಟ
ಇರೋದ್ರಲ್ಲೇ ತೃಪ್ತಿಪಟ್ಕೊಂಡು ನೆಮ್ಮದಿಯಾಗಿದ್ರೆ ಸೃಷ್ಟಿಯಾಗೋದಿಲ್ಲ
ಯಾರ ನಡುವೆಯೂ ಅನಗತ್ಯ ಕಾದಾಟ.. 🤩
ಮೂರ್ಹೊತ್ತಿನ ಕೂಳಿಗಾಗಿಯೇ ಅಲ್ವ ನಮ್ಮೆಲ್ಲರ ಪರದಾಟ
ಜೀವನದಲ್ಲಿ ಬಂದದ್ದೆಲ್ಲಾ ಬರ್ಲಿ ಅನ್ಕೊಂಡ್ ದೇವ್ರ್ ಮೇಲೆ ಭಾರ ಹಾಕಿ ಭರವಸೆಯೊಂದಿಗೆ ಧೈರ್ಯವಾಗಿ ಮುನ್ನುಗ್ಗಿದ್ರೆ ಅದ್ಹೇಗೋ
easy_ಯಾಗಿ ನಡ್ಕೊಂಡ್ ಹೋಗ್ಬಿಡತ್ತೆ ದಿನನಿತ್ಯದ ಪರದಾಟ..!!
ಮನಃಶಾಂತಿ ಅನ್ನೋದೊಂದು ಸಿಕ್ರೆ ಸಾಕು ಬಿಡಿ ಇನ್ನೇನ್ ಬೇಕಿಲ್ಲ
ಆಮೇಲ್ ಬದುಕು ಪ್ರತಿ ಕ್ಷಣವೂ ಸವಿದಂತೆ ಹಬ್ಬದೂಟ 😋
ಬಿಟ್ಟಾಕ್ರಿ unnecessary ಜಂಜಾಟ ನಕ್ಕು ನಗಿಸ್ತಾ happy _ಯಾಗಿ ಇದ್ಬಿಡಿ life is short make it sweet ಅನ್ನೋದನ್ನ ನಿಜವಾಗಿಸ್ತಾ.. ❤️💙 Share happiness.. Spread smile.. ❤️❤️
ವಿಶ್ವ ನಗುವಿನ ದಿನದ ಶುಭಾಶಯಗಳು ❣️

ಬೀಚಿ ಅವ್ರು ಹೇಳಿದ್ ಹಾಗೇ ಬದುಕಿನಲ್ಲಿ atleast ಮೂರ್ ದಿನ ಆದ್ರೂ ಖುಷಿಯಾಗಿ ಇರ್ಬೇಕಂತೆ ನೆನ್ನೆ ನಾಳೆ most importantly ಇವತ್ತು.. 💝

ನಗು ಸಹಜಧರ್ಮ ನಗಿಸೋದು ಎಲ್ಲರಿಂದಲು ಸಾಧ್ಯವಿಲ್ಲ ಅಕ್ಕಸ್ಮಾತ್ ನಿಮ್ ಪಾಲಿಗೆ ಅಂತಹವರು ಸಿಕ್ರೆ ಕಳ್ಕೊಬೇಡಿ.. 💓

ನಕ್ರೆ ಆಯಸ್ಸು ವೃದ್ಧಿಸತ್ತೆ ಮನಸ್ಸು ಹಗುರಾಗತ್ತೆ.. ಚಿಂತೆಗೆ ಕಡಿವಾಣ ಬೀಳತ್ತೆ.. ನಮಗೆ ಗೊತ್ತಿಲ್ಲದ ಹಾಗೇ ಕಷ್ಟಗಳನ್ನ ಎದುರಿಸೋಕೆ ನವಚೈತನ್ಯ ನೀಡತ್ತೆ.. ಯಾರಿಗಿಲ್ಲ ಹೇಳಿ ಚಿಂತೆ ಎಲ್ರಿಗೂ ಇದ್ದಿದ್ದೇ ಚಿಂತೆ ಅನ್ನೋ ಕಂತೆ ನಾ ಗಂಟು ಮೂಟೆ ಕಟ್ಟಿ ಬಿಸಾಕಿ.. 😉😝
ಬದುಕೆಂದರೆ ನಿತ್ಯ ಹೋರಾಟ 😉🙃
ಇರೋ ಮೂರ್ ದಿನದಲ್ಲಿ ನಮ್ಗ್ಯಾಕ್ರೀ ಬೇಕು ಇಲ್ಲ ಸಲ್ಲದ ಹಾರಾಟ
ಇರೋದ್ರಲ್ಲೇ ತೃಪ್ತಿಪಟ್ಕೊಂಡು ನೆಮ್ಮದಿಯಾಗಿದ್ರೆ ಸೃಷ್ಟಿಯಾಗೋದಿಲ್ಲ
ಯಾರ ನಡುವೆಯೂ ಅನಗತ್ಯ ಕಾದಾಟ.. 🤩
ಮೂರ್ಹೊತ್ತಿನ ಕೂಳಿಗಾಗಿಯೇ ಅಲ್ವ ನಮ್ಮೆಲ್ಲರ ಪರದಾಟ
ಜೀವನದಲ್ಲಿ ಬಂದದ್ದೆಲ್ಲಾ ಬರ್ಲಿ ಅನ್ಕೊಂಡ್ ದೇವ್ರ್ ಮೇಲೆ ಭಾರ ಹಾಕಿ ಭರವಸೆಯೊಂದಿಗೆ ಧೈರ್ಯವಾಗಿ ಮುನ್ನುಗ್ಗಿದ್ರೆ ಅದ್ಹೇಗೋ
easy_ಯಾಗಿ ನಡ್ಕೊಂಡ್ ಹೋಗ್ಬಿಡತ್ತೆ ದಿನನಿತ್ಯದ ಪರದಾಟ..!!
ಮನಃಶಾಂತಿ ಅನ್ನೋದೊಂದು ಸಿಕ್ರೆ ಸಾಕು ಬಿಡಿ ಇನ್ನೇನ್ ಬೇಕಿಲ್ಲ
ಆಮೇಲ್ ಬದುಕು ಪ್ರತಿ ಕ್ಷಣವೂ ಸವಿದಂತೆ ಹಬ್ಬದೂಟ 😋
ಬಿಟ್ಟಾಕ್ರಿ unnecessary ಜಂಜಾಟ ನಕ್ಕು ನಗಿಸ್ತಾ happy _ಯಾಗಿ ಇದ್ಬಿಡಿ life is short make it sweet ಅನ್ನೋದನ್ನ ನಿಜವಾಗಿಸ್ತಾ.. ❤️💙 Share happiness.. Spread smile.. ❤️❤️
ವಿಶ್ವ ನಗುವಿನ ದಿನದ ಶುಭಾಶಯಗಳು ❣️

ಬೀಚಿ ಅವ್ರು ಹೇಳಿದ್ ಹಾಗೇ ಬದುಕಿನಲ್ಲಿ atleast ಮೂರ್ ದಿನ ಆದ್ರೂ ಖುಷಿಯಾಗಿ ಇರ್ಬೇಕಂತೆ ನೆನ್ನೆ ನಾಳೆ most importantly ಇವತ್ತು.. 💝

ನಗು ಸಹಜಧರ್ಮ ನಗಿಸೋದು ಎಲ್ಲರಿಂದಲು ಸಾಧ್ಯವಿಲ್ಲ ಅಕ್ಕಸ್ಮಾತ್ ನಿಮ್ ಪಾಲಿಗೆ ಅಂತಹವರು ಸಿಕ್ರೆ ಕಳ್ಕೊಬೇಡಿ.. 💓

ನಕ್ರೆ ಆಯಸ್ಸು ವೃದ್ಧಿಸತ್ತೆ ಮನಸ್ಸು ಹಗುರಾಗತ್ತೆ.. ಚಿಂತೆಗೆ ಕಡಿವಾಣ ಬೀಳತ್ತೆ.. ನಮಗೆ ಗೊತ್ತಿಲ್ಲದ ಹಾಗೇ ಕಷ್ಟಗಳನ್ನ ಎದುರಿಸೋಕೆ ನವಚೈತನ್ಯ ನೀಡತ್ತೆ.. ಯಾರಿಗಿಲ್ಲ ಹೇಳಿ ಚಿಂತೆ ಎಲ್ರಿಗೂ ಇದ್ದಿದ್ದೇ ಚಿಂತೆ ಅನ್ನೋ ಕಂತೆ ನಾ ಗಂಟು ಮೂಟೆ ಕಟ್ಟಿ ಬಿಸಾಕಿ.. 😉😝