ಛಲವನ್ನು ತೊಟ್ಟು ಕಷ್ಟಪಟ್ಟು ಬೆವರಹರಿಸಿ ದುಡಿದವನು ಮುಂದೆ ರಾಜನಾಗುತ್ತಾನೆ, ಹೀಗೆ ಜೀವನದಲ್ಲಿ ಕಂಡ ಕನಸುಗಳಿಗೆ ಪ್ರಯತ್ನ ಮಾಡಿದರೆ ನಮ್ಮಲ್ಲಿ ಹೊಸ ಬೆಳಕು ಕಾಣುತ್ತೇವೆ ಸೋತ ಮನಸ್ಸು ಗೆದ್ದೇ ಗೆಲ್ಲುತ್ತದೆ. #ಸೂರ್ಯ #yqjogi #yqkannada #collab #collabwithjogi #YourQuoteAndMine Collaborating with YourQuote Jogi