ಇರುಳ ನೀರವದಲ್ಲಿ ಹರಿವ ಕಣ್ಣಾಲೆಗಳ ಅರಿವ ಮನಸು ನಿರತ ಮಿಡಿದಾಗ ಹಗಲು ಬೇಡೆಂಬ ಬಾವ ಆಕಸ್ಮಿಕವಾಗಿ ಕದಡುವ ಸ್ವಪ್ನಗಳು ನಿದ್ದೆ ಕಸಿದಾಗ ಹೆರಳ ಅಡಿಯಲ್ಲಿ ಬೆರಳು ನೇವರಿಸಿದ ಸಾಂತ್ವನ ಬಯಕೆ ಬಿಚ್ಚಿಕೊಳ್ಳುವ ಬಗೆಯು ಕೇಳಿ ಬಲ್ಲವನು ಆವರಿಸಿ ಮೈಮನಗಳು ಶಾಂತ, ಹಗಲು ಕಾಯುತ್ತ. .... ಶುಭರಾತ್ರಿ..... #ಕನ್ನಡ #ಇರುಳು #ಶುಭರಾತ್ರಿ #csmayachari #poetry #goodnight