ಎಲ್ಲವು ಇದ್ದು ಏನೋ ಇಲ್ಲದುದರ ಬಗ್ಗೆ ಎಲ್ಲವನ್ನು ಮರೆತು ಚಿಂತಿಸುವ ಮೂರ್ಖ ಮನಸೇ ನೀನೊಮ್ಮೆ ಯೋಚಿಸು... ತಿಳಿಯದ ವಯಸ್ಸಿಗೆ, ತಿಳಿಸುವ ನಿನ್ನ ಯತ್ನ ಆಡುವ ಮನಸಿಗೆ ಅಳು ತುಂಬುವ ನಿನ್ನ ಪ್ರಯತ್ನ ಎರಡು ವ್ಯರ್ಥವೆ ಸರಿ ಭಗವಂತ #ಕನ್ನಡ_ಬರಹಗಳು #vಚಿತ್ರ #ಭಗವಂತ #yqkannada #ಕನ್ನಡಬರಹ #kannadaquotes #YourQuoteAndMine Collaborating with Vasant AP Art