Nojoto: Largest Storytelling Platform

ಮನುಜನ ವ್ಯಥೆಗಳಿಗೆಲ್ಲಾ ಅಂತ್ಯ ಬರೆಯೆಳೆದ ಕಾಲವಿದು ಕೋಟ್ಯಾ

ಮನುಜನ ವ್ಯಥೆಗಳಿಗೆಲ್ಲಾ
ಅಂತ್ಯ ಬರೆಯೆಳೆದ ಕಾಲವಿದು
ಕೋಟ್ಯಾದೀಶ್ವರ ಲಕ್ಷಾಧಿಪತಿ
ಬರಿಗೈಯ ಮಾಲೀಕರೆಲ್ಲರೂ
ನನ್ನದೆರಿಗೆ ಸರ್ವಸಮಾನರೆಂದು
ಜಗತ್ತಿಗೆ ಅರುಹಿದ ಕ್ಷಣವಿದು
ತನ್ನವರು ನನ್ನವರೆಂಬ ಅಹಃನಲ್ಲಿ
ಅಲಂಕಾರದ ಕೋಟೆಯ ಕಟ್ಟೊಡೆ
ಉರುಮಾರಿಯಾದೀತೆಂದು ಸರ್ವರಿಗೂ 
ಸಂಕಷ್ಟದಿ ಸಾರಿದ ಸಮಯವಿದು
ಧರ್ಮ ದೇವರು ಜಾತಿ ಮೇಲು ಕೀಳು
ಬಡವ ಬಲ್ಲಿದರೆಲ್ಲರೂ ಮರೆತು ಒಂದಾಗಿ
ಮನುಜನ ಏಳಿಗೆಗೆ ಮಾನವೀಯತೆಯೊಂದೆ 
ಮೂಲಮಂತ್ರವೆಂದು ತಿಳಿಸಿದ ಕ್ಷಣವಿದು.. ಲಾಕ್ಡೌನ್ ಕಥೆ ಬರೆಯಿರಿ...#ದಿವಾಕರ್ 
Raghavendra Badi #colabwritters  
#colabchallenge  #YourQuoteAndMine
Collaborating with Raghavendra Badi
ಮನುಜನ ವ್ಯಥೆಗಳಿಗೆಲ್ಲಾ
ಅಂತ್ಯ ಬರೆಯೆಳೆದ ಕಾಲವಿದು
ಕೋಟ್ಯಾದೀಶ್ವರ ಲಕ್ಷಾಧಿಪತಿ
ಬರಿಗೈಯ ಮಾಲೀಕರೆಲ್ಲರೂ
ನನ್ನದೆರಿಗೆ ಸರ್ವಸಮಾನರೆಂದು
ಜಗತ್ತಿಗೆ ಅರುಹಿದ ಕ್ಷಣವಿದು
ತನ್ನವರು ನನ್ನವರೆಂಬ ಅಹಃನಲ್ಲಿ
ಅಲಂಕಾರದ ಕೋಟೆಯ ಕಟ್ಟೊಡೆ
ಉರುಮಾರಿಯಾದೀತೆಂದು ಸರ್ವರಿಗೂ 
ಸಂಕಷ್ಟದಿ ಸಾರಿದ ಸಮಯವಿದು
ಧರ್ಮ ದೇವರು ಜಾತಿ ಮೇಲು ಕೀಳು
ಬಡವ ಬಲ್ಲಿದರೆಲ್ಲರೂ ಮರೆತು ಒಂದಾಗಿ
ಮನುಜನ ಏಳಿಗೆಗೆ ಮಾನವೀಯತೆಯೊಂದೆ 
ಮೂಲಮಂತ್ರವೆಂದು ತಿಳಿಸಿದ ಕ್ಷಣವಿದು.. ಲಾಕ್ಡೌನ್ ಕಥೆ ಬರೆಯಿರಿ...#ದಿವಾಕರ್ 
Raghavendra Badi #colabwritters  
#colabchallenge  #YourQuoteAndMine
Collaborating with Raghavendra Badi
divakard3020

DIVAKAR D

New Creator

ಲಾಕ್ಡೌನ್ ಕಥೆ ಬರೆಯಿರಿ...#ದಿವಾಕರ್ Raghavendra Badi #colabwritters #colabchallenge #YourQuoteAndMine Collaborating with Raghavendra Badi