Nojoto: Largest Storytelling Platform

ರಸ ಸವಿಯದೇ ಹೋದರೆ ಕಬ್ಬು ಲಾಠಿಯಾಗುತ್ತೆ, ಪುಟ ತೀರವದೇ ಹೋ

ರಸ ಸವಿಯದೇ ಹೋದರೆ  ಕಬ್ಬು ಲಾಠಿಯಾಗುತ್ತೆ,
ಪುಟ ತೀರವದೇ ಹೋದರೆ ಪುಸ್ತಕ ರದ್ದಿಯಾಗುತ್ತೆ,
 ನೋವು ಇರದೇ ಹೋದರೆ  ಪ್ರೀತಿ ನಾಟಕವಾಗುತ್ತೆ,
ಹೂವು ಅರಳದೇ ಹೋದರೆ ಬೃಂದಾವನ ಸ್ಮಶಾನವಾಗುತ್ತೆ,
ಸತ್ಯ ನಾಲಿಗೆಯಾದರೇ ಜಗತ್ತು ನಿಜ ಸ್ವರ್ಗವಾಗುತ್ತೆ.🙏💐
ಏನಂತಿರಾ....!! 
✍️ಸಾದಿಕ ದಬಾಡಿ

©Sadik Dabadi #MyThoughts #MyNojotoStory #likeall 
#Books
ರಸ ಸವಿಯದೇ ಹೋದರೆ  ಕಬ್ಬು ಲಾಠಿಯಾಗುತ್ತೆ,
ಪುಟ ತೀರವದೇ ಹೋದರೆ ಪುಸ್ತಕ ರದ್ದಿಯಾಗುತ್ತೆ,
 ನೋವು ಇರದೇ ಹೋದರೆ  ಪ್ರೀತಿ ನಾಟಕವಾಗುತ್ತೆ,
ಹೂವು ಅರಳದೇ ಹೋದರೆ ಬೃಂದಾವನ ಸ್ಮಶಾನವಾಗುತ್ತೆ,
ಸತ್ಯ ನಾಲಿಗೆಯಾದರೇ ಜಗತ್ತು ನಿಜ ಸ್ವರ್ಗವಾಗುತ್ತೆ.🙏💐
ಏನಂತಿರಾ....!! 
✍️ಸಾದಿಕ ದಬಾಡಿ

©Sadik Dabadi #MyThoughts #MyNojotoStory #likeall 
#Books
sadikdabadi3711

Sadik Dabadi

New Creator