ಸಾಧಾರಣ ವಿಷಯವಲ್ಲವದು ಶಿವನ ಒಲಿಸಿಕೊಳ್ಳುವುದು ಏಳು ಮೋಹವನಳಿಸಿದಾಗ ಸುಲಭವೇ... ಭಕ್ತಿಯ ಮಾರ್ಗದಲಿ ಬಸವನ ವಚನಗಳ ಆಳವನ್ನರಿತು ಜೀವನದಲ್ಲಿ ಅಳವಡಿಸಿದಾಗ ಜ್ಞಾನೋದಯ ಸಾಧ್ಯ...... ಲಿಂಗವ ಧರಿಸಿ ನಾಮ ಜಪವ ಸ್ಮರಿಸಿ ಮೌಲ್ಯಗಳ ಅನುಸರಿಸಿ ಅಂತರ್ಮುಖಿಯಾಗಿಸಿ ಮೌನ ವೃತವ ಆಚರಿಸಿ ಬದುಕಿನ ನಶ್ವರತೆಯ ಅರಿತು ಶೂನ್ಯವಾದಾಗಲೇ.... ಶಿವನಂತರಂಗದ ಮಹಿಮೆಯ ಆತ್ಮ ಸಾಕ್ಷಾತ್ಕಾರ ವಾಗುವುದು.... ಪಾರ್ವತಿ ಎಸ್.ಕಂಬಳಿ ©PARVATI KAMBLI #RAMADAAN