Find the Best ಅತಿಯಾದ_ಸುಸ್ತು_ಬಳಲಿಕೆಯನ್ನು_ತಪ್ಪಿಸುವುದು_ಹೇಗೆ Shayari, Status, Quotes from top creators only on Nojoto App. Also find trending photos & videos about
ರಘು ಶಿವಸ್ವಾಮಿ
ಅನಗತ್ಯ ವಿಚಾರಗಳ ಬಗ್ಗೆ ಜಾಸ್ತಿ ಯೋಚಿಸಬಾರದು, ಜೀವನದಲ್ಲಿ ಬರುವ ಎಲ್ಲಾ ಕಷ್ಟ-ಸುಖಗಳನ್ನು ಅನುಸರಿಸಿಕೊಂಡು ನಗುನಗುತ ಬಾಳಬೇಕು. ಸುಸ್ತು ದೇಹವೈಫಲ್ಯದಿಂದ ಬರುವುದಿಲ್ಲ, ಮಾನಸಿಕ ವೈಫಲ್ಯದಿಂದ ಸುಸ್ತು ಬರುವುದು. ಹಾಗೆಯೇ ಬಳಲಿಕೆ ಅನ್ನುವುದು ನಮ್ಮ ಬದುಕಿನ ಬಯಕೆಗಳನ್ನೆ ಬಂಧನಕ್ಕೊಳಪಡಿಸಿಬಿಡುತ್ತದೆ. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. #ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto