ಬದುಕಿನಲಿ ನಿತ್ಯ ಝೇಂಕರಿಸುವ ಒಲವು ಸುಡಲೊಲ್ಲದೊಮ್ಮಲೆ ಎಲ್ಲವ..! ಕಾಪಿಟ್ಟ ಕನಸುಗಳಿಗೆಲ್ಲ ಬೆಂಕಿ ಬಿದ್ದಿದೆ ಒಲವ ಸೋನೆ ಸುರಿಯಲಾರುವುದೇ? ಹೃದಯ ಹೀನ ಅಧಮರ ಹೇಯ ಕೃತ್ಯಕ್ಕೆ ಹೋ..ಎಂದಿದ್ದು ಪಾಪದ ಜೀವ.! ಮಿಥ್ಯವೊಂದು ಜೀವ ಕಸಿದು ಸತ್ಯ ಸತ್ತಿದೆ ಹೃದಯ ಮರುಗಿ ಜೀವ ಬಿಡುತಿದೆ.! ಬೆಂಕಿ ಮೈಚಾಚಿ ಕರೆದಾಗಲೆಲ್ಲ ಸಿಕ್ಕದ್ದೆಲ್ಲ ನುಂಗಿ ನಿರ್ಕುಡಿದ ನಿಗಿ ನಿಗೆ ಕೆಂಡ. ಉಳಿದದ್ದು ಬರಿ ಮೌನ ರೋಧನೆಯ ಬೂದಿ ಹಾಗೂ ಕಪ್ಪಾದ ಇದ್ದಿಲು.. #ಒಲವ ಬೆಂಕಿ.. #ಲಕುಮಿಕಂದ #yqjogi_kannada #yqtales #yqquotes