**ಮಹಾತ್ಮ* ಅರೆಬೆತ್ತಲೆಯ ಫಕೀರ ಸತ್ಯ ಅಹಿಂಸೆಯ ಅರಿವಿನ ಹಾದಿ ಹಿಡಿದಿದ್ದ.ಇಡಿ ಭುವಿಯೇ ಅವನ ಮೌಲ್ಯಗಳಿಗೆ ಬೆರಗಾಗಿ 'ಮಹಾತ್ಮ'ನೆಂದು ಕೊಂಡಾಡಿ ಮರುಗಿದ್ದವು.. ಹೇ ರಾಮ್ ಎಂದು ಜಪಿಸಿ ದೂರವಾದಾಗ. ಲಕುಮಿಕಂದ ಮುಕುಂದ ಸಾ:-ರಾಮದುರ್ಗ ಮಹಾತ್ಮನಿಗೊಂದು ಪತ್ರ ಬರೆಯಿರಿ. #ಗಾಂಧಿಜಯಂತಿ #ಮಹಾತ್ಮ #yqjogi #yqkannada #collab #collabwithjogi #ಲಕುಮಿಕಂದ #YourQuoteAndMine Collaborating with YourQuote Jogi