ಬಡತನ ಮೌನದಲ್ಲಿ ಗೌರವ ಗಳಿಸಿದರೆ,, ಸಿರಿತನ ದುಡ್ಡಿನ ದರ್ಪದಲ್ಲಿ, ಮಾನವೀಯತೆ ಮರೆತಿತ್ತು... ಬಡವ ಅನ್ನದ ಆಗುಳಿನ ಹುಡುಕಾಟದಲ್ಲಿದ್ದರೆ, ಸಿರಿವಂತ ಭೂಮಿಯನ್ನೆ ಕೊಂಡುಕೊಳ್ಳುವ ಸಂಚಿನಲ್ಲಿದ್ದ... ಬೆಲೆ ತೆರಲು, ಈ ಭೂಮಿ ಯಾರದು!! ಹೊಟ್ಟೆ ತುಂಬಿಸುವ ಅಗುಳಷ್ಟೇ ಶಾಶ್ವತ... ಬಡವ, ಸಿರಿವಂತನ ಮರಣಾನಂತರ,, ಇಬ್ಬರ ಶವವೂ ಒಂದೇ ಕಡೆ ಮಣ್ಣಾಯಿತು!!! ಕಾಂಚಾಣ ನಗುತ್ತಿತ್ತು...! ಲೈಫು ಇಷ್ಟೇನೆ...! ಕುರುಡು ಕಾಂಚಾಣ #dpcherie #ಕಾಂಚಾಣ #ದುಡ್ಡು #ಹಣ #ಮನುಜ #ಮನುಷ್ಯತ್ವ #ಮಾನವೀಯತೆ #yqjogi_kannada