Nojoto: Largest Storytelling Platform

ಬಡತನ ಮೌನದಲ್ಲಿ ಗೌರವ ಗಳಿಸಿದರೆ,, ಸಿರಿತನ ದುಡ್ಡಿನ ದರ್ಪದ

ಬಡತನ ಮೌನದಲ್ಲಿ ಗೌರವ ಗಳಿಸಿದರೆ,,
ಸಿರಿತನ ದುಡ್ಡಿನ ದರ್ಪದಲ್ಲಿ, ಮಾನವೀಯತೆ ಮರೆತಿತ್ತು...
ಬಡವ ಅನ್ನದ ಆಗುಳಿನ ಹುಡುಕಾಟದಲ್ಲಿದ್ದರೆ,
ಸಿರಿವಂತ ಭೂಮಿಯನ್ನೆ ಕೊಂಡುಕೊಳ್ಳುವ ಸಂಚಿನಲ್ಲಿದ್ದ...

ಬೆಲೆ ತೆರಲು, ಈ ಭೂಮಿ ಯಾರದು!!
ಹೊಟ್ಟೆ ತುಂಬಿಸುವ ಅಗುಳಷ್ಟೇ ಶಾಶ್ವತ...

ಬಡವ, ಸಿರಿವಂತನ ಮರಣಾನಂತರ,,
ಇಬ್ಬರ ಶವವೂ ಒಂದೇ ಕಡೆ ಮಣ್ಣಾಯಿತು!!!
ಕಾಂಚಾಣ ನಗುತ್ತಿತ್ತು...!

ಲೈಫು ಇಷ್ಟೇನೆ...! ಕುರುಡು ಕಾಂಚಾಣ
#dpcherie #ಕಾಂಚಾಣ #ದುಡ್ಡು #ಹಣ #ಮನುಜ #ಮನುಷ್ಯತ್ವ #ಮಾನವೀಯತೆ #yqjogi_kannada
ಬಡತನ ಮೌನದಲ್ಲಿ ಗೌರವ ಗಳಿಸಿದರೆ,,
ಸಿರಿತನ ದುಡ್ಡಿನ ದರ್ಪದಲ್ಲಿ, ಮಾನವೀಯತೆ ಮರೆತಿತ್ತು...
ಬಡವ ಅನ್ನದ ಆಗುಳಿನ ಹುಡುಕಾಟದಲ್ಲಿದ್ದರೆ,
ಸಿರಿವಂತ ಭೂಮಿಯನ್ನೆ ಕೊಂಡುಕೊಳ್ಳುವ ಸಂಚಿನಲ್ಲಿದ್ದ...

ಬೆಲೆ ತೆರಲು, ಈ ಭೂಮಿ ಯಾರದು!!
ಹೊಟ್ಟೆ ತುಂಬಿಸುವ ಅಗುಳಷ್ಟೇ ಶಾಶ್ವತ...

ಬಡವ, ಸಿರಿವಂತನ ಮರಣಾನಂತರ,,
ಇಬ್ಬರ ಶವವೂ ಒಂದೇ ಕಡೆ ಮಣ್ಣಾಯಿತು!!!
ಕಾಂಚಾಣ ನಗುತ್ತಿತ್ತು...!

ಲೈಫು ಇಷ್ಟೇನೆ...! ಕುರುಡು ಕಾಂಚಾಣ
#dpcherie #ಕಾಂಚಾಣ #ದುಡ್ಡು #ಹಣ #ಮನುಜ #ಮನುಷ್ಯತ್ವ #ಮಾನವೀಯತೆ #yqjogi_kannada
dpcherie1379

d.p cherie

New Creator

ಕುರುಡು ಕಾಂಚಾಣ #dpcherie #ಕಾಂಚಾಣ #ದುಡ್ಡು #ಹಣ #ಮನುಜ #ಮನುಷ್ಯತ್ವ #ಮಾನವೀಯತೆ #yqjogi_kannada