ಹುರಿಯಾಳು ನೀನಿನ್ನು ನಾ ಕರೆಯೋಲೆ ಕಳಿಸಿಲ್ಲ.. ಧರೆಯಳಾಡುವ ಕಿರಿ ದೀಪ ಪ್ರಜ್ವಲಿಸಬೇಕಿದೆ ಇನ್ನು.. ನಿಷ್ಠೆಗೊಲಿವೆ ಭಕ್ತಿಗೊಲಿವೆ ನಿನ್ನಾತ್ಮವೇ ನಾನಾಗಿರುವೆ. #ದುರಿತಾರಣ್ಯ #ಕಾರ್ಗತ್ತಲು #ಪುಣ್ಯ #ಸನ್ಮತಿ #yqjogi #yqkannada #YourQuoteAndMine Collaborating with ಶಶಿಕಾಂತ ಪಿ ದೇಸಾಯಿ