ಒಡಲೊಳಗೇನೊ ಕರುಳು ಹಿಂಡಿದ ಸಂಕಟ ಕಾರಣ ಇಷ್ಟೇ, ಬಾಯ್ತುಂಬಾ "ಅಮ್ಮಾ" ಎಂದು ಕರೆದು ಉಂಡು ಹೋಗುವ ಭಿಕ್ಷುಕನೊಬ್ಬ ಇಂದೇಕೊ ಬರಲೇ ಇಲ್ಲ ಈ ಬಂಜೆ ಮನೆಗೆ ಬಂಜೆ #ಬಂಜೆ #ಭಿಕ್ಷುಕ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada