ದೇವ್ರು ಒಮ್ಮಿಂದೊಮ್ಮೆಲೆ ಕಷ್ಟ ಕೊಡ್ತಾನೆ ಸಹಿಸೋಕೆ ಆಗ್ದೇ ಇರೋಷ್ಟು...🤐 ವಿಪರ್ಯಾಸ ಅಂದ್ರೆ ಒಮ್ಮೆ ಇದ್ಹಾಗೆ ಮನುಷ್ಯ ಇನ್ನೊಮ್ಮೆ ಇರೋದಿಲ್ಲ, ನಾವು ಒಬ್ಬರ ಕಷ್ಟಕ್ಕೆ ಆಗ್ತೀವಿ ಆದ್ರೆ ನಮ್ಗೆ ಕಷ್ಟ ಅಂದಾಗ ಬದ್ಕಿದ್ಯಾ ಸತ್ಹೋದ್ಯ ಅಂತ ಕೇಳೊವ್ರು ಇಲ್ಲ..! ಅಸಲಿಗೆ ನಾವು ಪೋಷಿಸಿದ ಬಂಧ ಬಾಂಧವ್ಯಗಳು ಇವೆಲ್ಲ ಬೇಡ್ವೇ ಬೇಡ ಇಂತಹ ಹೀನಾಯ ಸ್ಥಿತಿ ಯಾರಿಗೂ.. 😔 ಹುಷಾರಿಲ್ಲದ ಕಾರಣ yq ನಿಂದ ದೂರ ಸರಿತಾ ಇದೀನಿ.. ದಯಮಾಡಿ ಕ್ಷಮಿಸಿ 🙏 #ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ನೋವು #ಹಿಂಸೆ #ಮನದ_ಅಳಲು