ನೇಗಿಲ ಹಿಡಿದು ಉಳುವ ರೈತನ ಶ್ರಮದ ಒಡಲು ನೇಗಿಲನೇ ಸರ್ವಸ್ವ, ಬೂತಾಯಿಯನೇ ದೇವರೆಂದು ಪೂಜಿಸುತ ಹಸಿರೇ ಅವನ ಉಸಿರೆನ್ನುತ್ತ ಹಗಲಿರುಳೆನ್ನದೆ ಮಳೆ ಬಿಸಿಲೆನ್ನದೆ ಶ್ರಮಿಸುವ ಶ್ರಮಜೀವಿಗೆ ನಮೋ ನಮಃ 🙏 ಪ್ರತಿಫಲವ ಬಯಸದೆ ತನ್ನ ಕಾಯಕವ ಎಡಬಿಡದೆ ದೇವರ ನಂಬಿ ಉತ್ತು ಬಿತ್ತು ಬೆಳೆಯ ಮಗುವಿನಂತೆ ಹೊತ್ತು ಕಾಪಾಡುವ ಕರುಣಾಮಯಿ ಇಂದು ನಾವು ನೆಮ್ಮದಿಯಿಂದ ಊಟ ಮಾಡುವ ಪ್ರತಿಯೊಂದು ಅನ್ನದ ಅಗುಳು ರೈತನ ಕಷ್ಟದ ಪಸಲು ಕೈಮುಗಿದು ನಮಿಸೋಣ ಲೋಕಕೆ ಅನ್ನವ ನೀಡುವ ಪ್ರತ್ಯಕ್ಷ ದೇವರನ್ನ.. ದಯಮಾಡಿ ಅನ್ನವನ್ನು ಸುಮ್ಮನೆ ಎಸೆಯಬೇಡಿ ಹೆಚ್ಚಾದರೆ ಅದನ್ನು ಉಳಿಸಿ ಹಸಿದವರಿಗೆ ನೀಡಿ.. ಅನ್ನ ಚೆಲ್ಲುವ ಮುನ್ನ ನೆನೆ ನೀ ಒಮ್ಮೆ ಹಸಿದವರನ್ನ ಹಾಗೇ ಅನ್ನವನಿತ್ತ ರೈತನನ್ನ 🙏 ರೈತರ ಶ್ರಮದ ಫಲ. #ಅನ್ನ #yqjogi #yqkannada #collab #collabwithjogi #YourQuoteAndMine Collaborating with YourQuote Jogi