ಕಷ್ಟಗಳ ಕರಿನೆರಳು ನೋವಿನ ಕಪ್ಪು ಛಾಯೆ..! ಜಗಬೆಳಗೋ ದಿನಕರನಿಗೆ ತಪ್ಪಿದಲ್ಲ ಕಗ್ಗತ್ತಲೆಯ ಸೆರೆವಾಸ..! ವನವಾಸವ ಮುಗಿಸಿ ಮರಳಿ ಬೆಳಕು ಕಾಣುವುದೇ ಮಂದಹಾಸ..! ನಮ್ಮ ಜೀವನವು ಹಾಗೆಯೇ ತಪ್ಪಿದ್ದಲ್ಲ ಬದುಕಿನಲಿ ಇಲ್ಲಿ ಯಾರಿಗೂ ಕಷ್ಟ ಕಷ್ಟವೆಂಬ ಕರಿನೆರಳು ಸರಿದಾಗಲೇ ನಲಿವಿನ ಬೆಳದಿಂಗಳು ಆಗಮಿಸುವುದು..! ಕಷ್ಟಗಳಿಗೆ ಕುಗ್ಗದೆ ಕಾಲಕ್ಕೆ ತಕ್ಕಂತೆ ಅನುಸರಿಸಿ ನಡೆದರೆ ಕಷ್ಟಗಳು ಮಂಜಿನಂತೆ ಮರೆಯಾಗಿ ನಗೆಯ ಹೊನಲು ಹರಿವುದು ಖಚಿತ 🙏 ಏನೆಂಬುದನ್ನು ಹಂಚಿಕೊಳ್ಳಿ. #ranjuಗೊಂಬೆ_ಹಿತನುಡಿಗಳು #ಗ್ರಹಣ #yqjogi #yqkannada #collab #collabwithjogi #YourQuoteAndMine Collaborating with YourQuote Jogi