ಕತ್ತು ತಿರುಗಿಸಿ ಮುತ್ತು ಪಡೆಯೋ ಕರ್ಣವ ಕಚ್ಚಿ ಬಿಡಲೆ ಒಂದು ಸರತಿ ಸುತ್ತು ಬಳಸಿ ಕೈ ಕುಲುಕಿ ಬರ ಸೆಳೆಯುವೆ ಏ ರತಿ.. ಕಿವಿಗೊಟ್ಟು ಕೇಳು ರಸ ಕಾವ್ಯದ ಪಿಸುಮಾತು ಕೆನೆಯ ಹೊದ್ದ ಅಧರ ತಾ ಮೆಲ್ಲನೆ ನಾಚಿ ನೀರಾಗಿ ಎಲ್ಲವನು ಮರೆತು.. ಅಮೃದ ಈ ಘಳಿಗೆಯಲ್ಲಿ ಬೆರಳು ತಾಗಿಸಿ ಕೊರಳು ಹಿಡಿದು ತುಟಿಗೆ ಬೀಗ ಜಡೆದು ಬಿಡು ಮುತ್ತಿಗೆ ಹಾಕುವೆ ಮೆತ್ತಗೆ ಮಾತನಾಡಿ. *ರಮೇಶ್ ಹಡಪದ* ಜೇನು ತುಂಬಿದ ತುಟಿಯಲ್ಲಿ #ಹರೀಶ್_ಬರಹ #yqjogi #yqkannada #yqkannadaquotes #yqlovequotes #yqlove #ಜೇನು #ತುಟಿ # Collaborating with ಹರೀಶ್ ಎಸ್ ಎಂ