ಎಂಥಾ ಅಯೋಗ್ಯ ಕಾರ್ಯಕ್ರಮಗಳು .... ಕನ್ನಡ ಮಜಾಭಾರತ ಕಾರ್ಯಕ್ರಮದಲ್ಲಿ ಆ್ಯಂಕರ್ ಹರೀಶ್ ರಾಜ್ ರವರು ವಿಶೇಷವಾಗಿ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ... ಎಲ್ಲಿಗೆ ಬಂದಿತು ಕನ್ನಡ ಕಾರ್ಯಕ್ರಮಗಳಲ್ಲಿ ಕನ್ನಡವೇ ಮಾಯವಾಗುವ ಸಂಭವ ಬಂದಿದೆ...ಅಧಿಕಾರದಲ್ಲಿರುವವರಿಗೆ ಮತಕ್ಕಾಗಿ ವಿವಿಧ ಪ್ರಾಧಿಕಾರ ಅನುಷ್ಠಾನವಾದರೆ ಕನ್ನಡ ಚಾನೆಲ್ಗಳಲ್ಲಿ ಪರಭಾಷೆಯಿಂದ ಡಬ್ಬಿಂಗ್ ಚಲನಚಿತ್ರಗಳು ಹಾಗು ಧಾರವಾಹಿಗಳ ಹಾವಳಿ..ನಿಜವಾಗಿಯೂ ಕರ್ನಾಟಕದಲ್ಲಿ ಕನ್ನಡದವರೇ ಪರಭಾಷೆಯರೆನಿಸಿ ಕೊಳ್ಳುತ್ತಿದ್ದಾರೆ.. ಎಂಥಹ ದುರ್ದೈವ.. ಕರ್ನಾಟಕದಲ್ಲಿ ಕನ್ನಡವೇ ನಿತ್ಯ ಸತ್ಯ... #ಕನ್ನಡ #ಕನ್ನಡಬರಹ #ಸಿನಿಮಾ #ಚಲನಚಿತ್ರ #yqjogi #yqgoogle