ನನ್ನೊಲವ ಕೃಷ್ಣನ ನೆನೆದು ಕಣ್ಣಾಲಿಗಳಲ್ಲಿ ನೀರು ತುಂಬಿತು.. ಸಹಿಸಿದ ಸಕಲ ಕಷ್ಟವು ಎದುರು ನಿಂತು ನಿನ್ನ ಕಷ್ಟವಿದು ಮುಗಿಯಿತೆಂದು ಹಾರೈಸಿತು.. ಮನಸು ಒಮ್ಮೆಲೇ ಬಾನೆತ್ತರಕ್ಕೆ ಹಾರುತ ಕನಸ ಲೋಕದಲ್ಲಿ ತೇಲಿ ರಂಗೇರಿತು.. ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆತೇ ತೀರುವುದೆಂಬ ಮಾತು ನೂರಕ್ಕೆ ನೂರರಷ್ಟು ಸತ್ಯವಾಯಿತು.. ಆತ್ಮ ತೃಪ್ತಿಯಾಯಿತು. #ನಿರೀಕ್ಷೆ #yqjogi #yqkannada #collab #collabwithjogi #YourQuoteAndMine Collaborating with YourQuote Jogi