ನೇಸರನ ಜಾತ್ರೆಯಲಿ ಸಂಜೆಯ ಮೆರವಣಿಗೆ ಸಾಗುತಿದೆ ಹಗಲಿನ ರಾಜ ಬೀದಿಯಲಿ ಕೆಂಬಣ್ಣ ಹೊದ್ದ ಭಾಸ್ಕರನು ಶರಧಿಯ ಮೇಲಿನ ಸವಾರಿಮಾಡಿ ನಾ ಬರಲೇ ..ಎಂದು ದಿಬ್ಬಣದ ಮೇಲೇರುತ.. ಇಂದೆಂಬ ದಿನದಿಂದ ಮುಕ್ತನಾದನು. ನೇಸರನು ಸಾಗುತಿಹನು.. #ಆಲದನೆರಳು_ಕನ್ನಡಮ್ಯಾಗಜೀನ್#yourquotejogi#yourquotekannada#ramesh h