ಬದುಕು ಹೆಚ್ಹೆಚ್ಚು ಸವಾಲುಗಳನ್ನು ನೀಡುತ್ತಾ ಹೋದಾಗ ಯಾವುದೇ ಮನುಜನಾಗಲಿ ಕೊನೆಗೊಮ್ಮೆ ಅದೆಷ್ಟು ನೋವು ಕೊಡುವೆ ನೀ ನನಗೆ ದೇವನೇ ಕೊಡು ಸಿದ್ದವಿದ್ದೇನೆ ಎಲ್ಲವನ್ನು ಎದುರಿಸಲು ಎನ್ನುವಷ್ಟರ ಮಟ್ಟಿಗೆ ಕಗ್ಗಲ್ಲಾಗಿಹೋಗುತ್ತಾನೆ...!! ಕಾರಣ ನೋವುಗಳನ್ನು ಅನುಭವಿಸಿ ಬಲಶಾಲಿಯಾಗುತ್ತಾನೋ ಇಲ್ಲವೋ ಗೊತ್ತಿಲ್ಲ! ಆದ್ರೆ ನೋವಿಗೆ ನಾ ಖಾಯಂ ವಾರಸ್ದಾರನೆಂದುಕೊಂಡು ನಗುನಗುತಾ ಬಂದದ್ದೆಲ್ಲ ಸ್ವೀಕರಿಸಿ ಸಾಗುತ್ತಾನೆ... 🥰❤ ಇಷ್ಟೆಲ್ಲ ಆದಮೇಲೂ ದೇವರ ಮೇಲಿನ ನಂಬಿಕೆಯೊಂದೆ ಅವರ ಪಾಲಿಗೆ ವರದಾನವಾಗಿರುತ್ತದೆ.... ಇಂದಲ್ಲ ನಾಳೆ ಒಳಿತು ಆಗಿಯೇ ತೀರುವುದು ಎಂಬ ಆತ್ಮವಿಶ್ವಾಸ ಮನದಲ್ಲಿ ಸದೃಢವಾಗಿರುತ್ತದೆ ❤💙 #ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ನೋವು #ನಲಿವು #ಭಗವಂತನ_ಕೃಪೆ