Nojoto: Largest Storytelling Platform

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ ನಾನು ನನ್ನದು

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
ಯಾರು ಬಂದರೇನು ಇದ್ದರೇನು ಅವನೊಬ್ಬ ಜೊತೆಗಾರ

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ಆಳರಸರು ಹೆಣವಾದರು ಕೋಟೆ ಕೊತ್ತಲಗಳು ಮಣ್ಣಾದವು
ಅರಮನೆಯ ವೈಭೋಗಗಳಲಿ ಮೆರೆದ ಮೃಷ್ಟಾನ್ನ ತಿಪ್ಪೆ ಸೇರಿತ್ತು
ಗುಡಿಸಲಿಲಿದ್ದ ಜೀವ ಹಸಿವಿನ ಔಷದಿಗೆ ತೊಳಲಾಡುತ್ತಿತ್ತು
ದಾಹ ತಣಿಸಿದ ಗಂಗೆ ಹಸಿವಾ ನುಂಗಿಹಳು ಎಷ್ಟೋ ಭಾರಿ
ಅಮೃತದಿ ಮಿಂದಿದ್ದೆವರಿಗೆ ಹಸಿವಿನ ಹಪಾಹಪಿಗಳಿಲ್ಲ
ಹಸಿವಿನ ಸಾವಿನ ಕದ ತಟ್ಟಿದವರಿಗೆ ಕರುಣೆಯ ಹಂಗಿಲ್ಲ
ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ... #ದಿವಾಕರ್ #ಜೀವನ #ಬದುಕು #ಕನ್ನಡ #yqjogi #yqmandya #ಕನ್ನಡಕವನಗಳು #ಧರ್ಮ

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
ಯಾರು ಬಂದರೇನು ಇದ್ದರೇನು ಅವನೊಬ್ಬ ಜೊತೆಗಾರ

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ಆಳರಸರು ಹೆಣವಾದರು ಕೋಟೆ ಕೊತ್ತಲಗಳು ಮಣ್ಣಾದವು
ಅರಮನೆಯ ವೈಭೋಗಗಳಲಿ ಮೆರೆದ ಮೃಷ್ಟಾನ್ನ ತಿಪ್ಪೆ ಸೇರಿತ್ತು
ಗುಡಿಸಲಿಲಿದ್ದ ಜೀವ ಹಸಿವಿನ ಔಷದಿಗೆ ತೊಳಲಾಡುತ್ತಿತ್ತು
ದಾಹ ತಣಿಸಿದ ಗಂಗೆ ಹಸಿವಾ ನುಂಗಿಹಳು ಎಷ್ಟೋ ಭಾರಿ
ಅಮೃತದಿ ಮಿಂದಿದ್ದೆವರಿಗೆ ಹಸಿವಿನ ಹಪಾಹಪಿಗಳಿಲ್ಲ
ಹಸಿವಿನ ಸಾವಿನ ಕದ ತಟ್ಟಿದವರಿಗೆ ಕರುಣೆಯ ಹಂಗಿಲ್ಲ
ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ... #ದಿವಾಕರ್ #ಜೀವನ #ಬದುಕು #ಕನ್ನಡ #yqjogi #yqmandya #ಕನ್ನಡಕವನಗಳು #ಧರ್ಮ

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
divakard3020

DIVAKAR D

New Creator

#ದಿವಾಕರ್ #ಜೀವನ #ಬದುಕು #ಕನ್ನಡ #yqjogi #yqmandya #ಕನ್ನಡಕವನಗಳು #ಧರ್ಮ ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು