Nojoto: Largest Storytelling Platform

ಹಗಲಿರುಳೆನ್ನದೆ ಗಡಿಯ ಕಾಯ್ದು ಕಣ್ಣೀರ ಬಸಿದು; ಹರಿಸಿದರ

ಹಗಲಿರುಳೆನ್ನದೆ ಗಡಿಯ ಕಾಯ್ದು 
ಕಣ್ಣೀರ  ಬಸಿದು;  ಹರಿಸಿದರು ಅವರ ನೆತ್ತರು .  
ಉಳಿಸಿ ನಮ್ಮ ಉಸಿರು;ಬಿಟ್ಟರು ಅವರ ಉಸಿರು.
ಜೀವ ಆಳಿದರು ಅಳಿಸದೆ ಅವರ ಹೆಸರು 
ಆದರು ಭಾರತಾಂಬೆಯ ಸಾರ್ಥಕ ಸುಪುತ್ರರು 
ಅವರೇ ನಮ್ಮ ಹೆಮ್ಮೆಯ ವೀರ ಸೈನಿಕರು 
ನಿಮಗೆ ನಮ್ಮಭಕ್ತಿ ಪೂರ್ವಕ ನಮನ ಸಾವಿರಾರು !!
#ವೀರ ಯೋಧರಿಗೆನಮನಗಳು

©Geethanjali
  #ವೀರಯೋಧರು #ಮನಮಂಥನ
geethanjali9695

Geethanjali

New Creator

#ವೀರಯೋಧರು #ಮನಮಂಥನ #ಜೀವನ

126 Views