Nojoto: Largest Storytelling Platform
sreemathisureshb6896
  • 575Stories
  • 132Followers
  • 8.0KLove
    30.7KViews

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

I am student

  • Popular
  • Latest
  • Repost
  • Video
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

ಇನ್ನೊಬ್ಬಳ ಸೀತೆಯ 
ರಾಮ ನೀನು 
ನನ್ನ ಪಾಲಿಗೆ ಏನು 
ಆಗಲು ಸಾಧ್ಯ.

ಹಾಗೆ ಉಳಿದು ಬಿಡು 
ನನ್ನಿಂದ ದೂರ 
ಇನ್ನೇನು ಇದೆ ಹೇಳು 
ನಮ್ಮಿಬ್ಬರ ಮಧ್ಯ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

White no ex no next

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Thinking
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

White Good night

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Thinking
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

ಅಗಲವಾದ ದಾರಿಯಲ್ಲಿ ನಡೆಯುವಾಗ 
ಕಳೆಗಳ ಕಡೆ ಗಮನ ಕೊಡಬೇಡಿ.
ಕಳೆ ಬೆಳೆಯುವುದಿಲ್ಲ, ಬೇಗ ಸಾಯುತ್ತವೆ.

ಹೆಮ್ಮರವಾಗಿ ಬೆಳೆದು ನಿಂತು 
ಹಣ್ಣು ಹೂ ನೆರಳನ್ನು ನೀಡುವ 
ಮರ ಗಿಡಗಳ ಜೊತೆ ಮುಂದೆ ಸಾಗಿ.

-ಅನಾಮಿಕ

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #RoadToHeaven
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

ಅಲ್ಪ ಜ್ಞಾನಿಗಳಿಗೆ 
ಅಹಂಕಾರ ಮತ್ತು 
ಅಸೂಯೇ ಆಭರಣ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #droplets
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

White " ಸಮಸ್ಯೆಗಳ "
ಆಯಸ್ಸು ತುಂಬಾ ಸಣ್ಣದು 
ಅವು ನಮ್ಮ ಬದುಕಿನ ಪುಟದಲ್ಲಿ 
ಅನುಭವದ ಸಹಿ ಹಾಕಿ ಹೊರಟು ಹೋಗುತ್ತವೆ.
ಅದಕ್ಕಾಗಿ ಅವುಗಳಿಗೆ ನಾವು ಅವಕಾಶ ಮಾಡಿಕೊಡಬೇಕು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #sad_qoute
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

ಸಮಯವೂ ಅಲ್ಪಾವಧಿಯಾಗಿದೆ,
ನಿನ್ನವರು ನಿನ್ನ ಸಾಧನೆಯಾಗಿ 
ಕಾದು ಕುಳುತ್ತಿದ್ದಾರೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Likho
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

White Be positive 
Think positive 
Stay positive

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Thinking
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

White ಬದಲಾವಣೆಯೇ
ಬೆಳವಣಿಗೆಯ ಮೂಲ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Sad_Status
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ(ಯುವ ಕವಯಿತ್ರಿ)

ದಾರಿಯುದ್ದಕ್ಕೂ ವನವಾಸ, ಅಗ್ನಿ ಪರೀಕ್ಷೆ 
ಹೇಗೆ ದಾಟುತ್ತೀಯೆ ನನ್ನ ಮಗಳೆ?
'ನಸ್ತ್ರೀ ಸ್ವಾತಂತ್ರ್ಯ ಮರ್ಹತಿ' ಎಂದು 
ವಟಗುಟ್ಟತ್ತಲೇ ಇದೆ ಮನು ಧರ್ಮಶಾಸ್ತ್ರದ ರಗಳೆ.

ಅಗ್ನಿ ಪರೀಕ್ಷೆ ಸೀತೆಗೆ ಮಾತ್ರ ಶ್ರೀರಾಮ 
ನಾದರೋ ಅಕಳಂಕ ಪ್ರಶ್ನಾತೀತ!
ಚಂದ್ರಮತಿ ಹರಾಜಿಗೆ ದ್ರೌಪತಿ ಜೂಜಿಗೆ
ವಸ್ತುವಾಗಳಿದದ್ದು ಎಂಥ ವಿಪರೀತ!

ದ್ರೌಪದಿಯಂತೆ ಎಲ್ಲರಿಗೂ ಅಕ್ಷಯ ವಸ್ತ್ರ
ಲಭಿಸುವುದೆಂಬ ನಂಬಿಕೆಯಿಲ್ಲ;
ಇಂದಿಗೂ ಹೊಸ್ತಿಲ ಹೊರಗೆ ಲಕ್ಷ್ಮಣರೇಖೆ,
ದಾಟಿ ನಡಿದೇನೆಂಬ ಧೈರ್ಯವಿಲ್ಲ.

ಹೊಸ ತಿಳಿವಿನೆಚ್ಚರದಲ್ಲಿ ಲೋಕ ಸಾಗಿದೆ 
ಮಗಳೇ.ದಾಟಿ ಬಾ ಮಹದೇವಿಯಕ್ಕನ ಹಾಗೆ 
ನಿರ್ಭಯದ ನಿಲುವಿಗೆ. ಆತ್ಮಗೌರವದ ಗಿರಿಶಿಖರ
ದೆತ್ತರದಲ್ಲಿ ಅರಳಿಕೊಳ್ಳಲಿ ಬದುಕು ಹೊಸ ಬೆಳಕಿಗೆ. 
(ಜಿ.ಎಸ್. ಶಿವರುದ್ರಪ್ಪ)

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #MoonAndMe
loader
Home
Explore
Events
Notification
Profile