Find the Latest Status about kempegowda dialogue from top creators only on Nojoto App. Also find trending photos & videos about, kempegowda dialogue.
ತೇರು ವಾಗೀಶ್
ನಾಡಪ್ರಭು ಕೆಂಪೇಗೌಡ ಹಲಸೂರಿನ ಸೋಮೇಶ್ವರ, ಗವಿಪುರದ ಗಂಗಾಧರೇಶ್ವರ ಕಾಡುಮಲ್ಲೇಶ್ವರ ದೊಡ್ಡಗಣಪತಿ ಧರ್ಮರಾಯಸ್ವಾಮಿ ದೇವಾಲಯ ನಿರ್ಮಿಸಿದ ಧರ್ಮಾತ್ಮ ನೀನು... ಅರಳೆಪೇಟೆ, ಅಕ್ಕಿಪೇಟೆ ಅಂಚೆ ಪೇಟೆ, ಚಿಕ್ಕಪೇಟೆ ಸೇರಿದಂತೆ 54 ವಾಣಿಜ್ಯ ಕೇಂದ್ರಗಳ ನಿಮಿ೯ಸಿ ವಾಣಿಜ್ಯ ನಗರಿ ಬೆಂಗಳೂರಿನ ಮುನ್ನುಡಿ ಬರೆದ ನಾಡಪ್ರಭು ನೀನು... ಉದ್ಯಾನ ನಗರಿಯೆಂಬ ವಿಶ್ವ ಖ್ಯಾತಿಯ ಹಿಂದೆ 350 ಕೆರೆಗಳ ನಿರ್ಮಿಸಿದ ನಿನ್ನ ಭಗೀರಥ ಪ್ರಯತ್ನದ ಇತಿಹಾಸ ತಿಳಿಯದಾಗಿದೆ ನಮ್ಮ ಜನರಿಗೆ. ತಿಳಿಯಲಿ ನಿನ್ನ ಪರಿಶ್ರಮ ಅಜರಾಮರವಾಗಲಿ ನಿಮ್ಮ ಹೆಸರು... ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು Kempegowda
Kempegowda
read moreVageesha.M.S Vageesha
ನಾಡಪ್ರಭು ಕೆಂಪೇಗೌಡ ಹಲಸೂರಿನ ಸೋಮೇಶ್ವರ, ಗವಿಪುರದ ಗಂಗಾಧರೇಶ್ವರ ಕಾಡುಮಲ್ಲೇಶ್ವರ ದೊಡ್ಡಗಣಪತಿ ಧರ್ಮರಾಯಸ್ವಾಮಿ ದೇವಾಲಯ ನಿರ್ಮಿಸಿದ ಧರ್ಮಾತ್ಮ ನೀನು... ಅರಳೆಪೇಟೆ, ಅಕ್ಕಿಪೇಟೆ ಅಂಚೆ ಪೇಟೆ, ಚಿಕ್ಕಪೇಟೆ ಸೇರಿದಂತೆ 54 ವಾಣಿಜ್ಯ ಕೇಂದ್ರಗಳ ನಿಮಿ೯ಸಿ ವಾಣಿಜ್ಯ ನಗರಿ ಬೆಂಗಳೂರಿನ ಮುನ್ನುಡಿ ಬರೆದ ನಾಡಪ್ರಭು ನೀನು... ಉದ್ಯಾನ ನಗರಿಯೆಂಬ ವಿಶ್ವ ಖ್ಯಾತಿಯ ಹಿಂದೆ 350 ಕೆರೆಗಳ ನಿರ್ಮಿಸಿದ ನಿನ್ನ ಭಗೀರಥ ಪ್ರಯತ್ನದ ಇತಿಹಾಸ ತಿಳಿಯದಾಗಿದೆ ನಮ್ಮ ಜನರಿಗೆ. ತಿಳಿಯಲಿ ನಿನ್ನ ಪರಿಶ್ರಮ ಅಜರಾಮರವಾಗಲಿ ನಿಮ್ಮ ಹೆಸರು... ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು Kempegowda
Kempegowda
read moreDHANUSH
oru vatti mudivu pannitana en pecha nane keka matan... ©DHANUSH dialogue #Dialogue #speech
dialogue #Dialogue #speech #Motivational
read more