ಕೇಳು ಮನವೇ, ಏನಿದು ನಿನ್ನ ಹುಚ್ಚಾಟ ಸಿಗದವರನ್ನ ಬಯಸುತ್ತೀಯಾ ಸಿಕ್ಕವರನ್ನ ಕಡೆಗಣಿಸುವೆ ಕಣ್ಣ ಮುಂದೆ ಇರುವದನ್ನ ಬಿಟ್ಟು ಕಳೆದು ಹೋದುದನ್ನು ನೆನವುದರಲ್ಲಿ ಜೀವನ ನಿನ್ನ ಒಳ್ಳೆಯತನವ ಕಾಣದವರ ಜೊತೆಯಿದ್ದು ನಿನ್ನ ದುರ್ಗುಣವ ಹೊಗಳುವವರ ಸಂಗ ಬಯಸುವೆ ಅವಮಾನಿಸುವವರ ಮಡಿಲಲ್ಲಿ ಮಲಗಿ ಸನ್ಮಾನಿಸುವವರ ದೂರುವೇ.... ಹುಚ್ಚು ಮನಸ್ಸು ಸದ್ವಿಚಾರಗಳಿಂದ ದೂರವೇ ನೀನು.... #ಮನದಮಾತು #ಸತ್ಯಸುಳ್ಳು #yqquotes #yqkannadaquotes #krantadrashi kanti