ಚಿರು ನೀ ಚಿರಂಜೀವಿಯಾದೆ ವಾಯುಪುತ್ರನಂತೆ ನೀ ಮರೆಯಾದೆ ಗಂಡೆದೆಯ ನಾಯಕನೂ ನೀನೂ ದಂಡಂ ದಶಗುಣಂ ದುಷ್ಟರ ಶಿಕ್ಷಿಸಿದೆ ಕೆಂಪೇಗೌಡನ ತಮ್ಮನಾಗಿ ವಜ್ರದೇಹಿ ವರದನಾಯಕನಾದೆ ರಾಮನಾಗಿ ಮೆರೆದ ವಿಜಲ್ನಲ್ಲಿ ಚಂದ್ರನಂತ ಗುಣದ ಚಂದ್ರಲೇಖನೂ ಅಪರಾವತಾರದ ಅಜಿತನೂ ನೀನೂ ಪ್ರಳಯಾಂತರಿಗೆ ರುದ್ರತಾಂಡವವಾಡಿದೆ ಆಟಗಾರ ಮೃತ್ಯುಂಜಯನನ್ನು ಆಟವ ಜಯಿಸಲಾರದೆ ಹೋದೆಯಾ ರಾಮಲೀಲಾರ ಸಿಹಿಗನಸು ನೀನೂ ಭರ್ಜರಿಯ ಬದುಕು ಬಾಳಿದೆ ನೀನೂ ಸಿಜರ್ ಸಂಹಾರದ ಶ್ರೀಶೈಲನೂ ನೀನೂ ಅಮ್ಮನ ಮುದ್ದಿನ ಮಗನೂ ನೀನೂ ಐ ಲವ್ ಯೂ ಹೇಳದೆ ಹೋದೆಯಾ ಚಿರು ನೀ ಚಿರಂಜೀವಿಯಾದೆ ಕನ್ನಡಿಗರ ಮನದಲ್ಲಿ ನೀನೆಂದು ಅಮರನಾದೆ.. ಚಿರಂಜೀವಿ ಸರ್ಜಾಗೆ ನುಡಿನಮನ #ಚಿರಂಜೀವಿ #yqdvkrd_dots #yqjogi #ಕನ್ನಡ #ಸಿನಿಮಾ #kannada #yqmandya #yqgoogle