ಒಂದು ಕ್ಷಣವೂ ಜಾರದಾಗಿದೆ, ನಿನ್ನ ಮಾತು ಕೇಳದೆ.. ಕಂಬನಿಯ ಕುರುಹು ಕಣ್ಣಂಚಲ್ಲೆ ಕುಳಿತಿದೆ... ನಿನ್ನೊಂದಿಗೆ ಕಳೆದ ಆ ಸುಂದರ ಸವಿಭಾವ,, ನೆನೆ ನೆನೆದು ಹೆಚ್ಚಿಸಿದೆ ಎದೆಯಾಳದ ನೋವ.. ನೀನೆ ಬೇಕೆಂದು ಹಠ ಹಿಡಿದ ಮನಕೆ, ಸಾಂತ್ವನ ನೀಡುವೆಯ?? ಹುಚ್ಚು ಹೆಚ್ಚಾಗಿಸಿ, ದೂರ ಸರಿವುದು ಯಾವ ನ್ಯಾಯ!!! ಯಾವ ನ್ಯಾಯ ಒಲವೆ... #dpcherie #ದೂರ #ಕಂಬನಿ #yqjogi_kannada #yqkannada