ಅವರಿಬ್ಬರ ಮುನಿಸು, ಮನಸನ್ನೇ ಒಡೆದಿತ್ತು,, ಅವಳಲ್ಲಿ ಪ್ರೀತಿ ಅಡಗಿದ್ದರೂ, ಕೋಪ ತಡೆದಿತ್ತು.. ಇವನ ಪ್ರಯತ್ನ ಪ್ರತಿದಿನ ಜಾರಿಯಲ್ಲಿತ್ತು.. ಅನುದಿನ ಮುಂಜಾನೆ ಅವಳ ಕೋಣೆಯ ಬಾಗಿಲ ಬಳಿ ಕಾಣಸಿಗುತ್ತಿತ್ತೊಂದು ಹೂಗುಚ್ಛ,,, ಅದರಲ್ಲಿ ಅನಾವರಣವಾಗುತಿತ್ತು ಅವನ ಮನದಾಳದ ಮಾತಿನ ಚಿತ್ತ,, ಕ್ಷಮೆ ಯಾಚಿಸಲು ಬರೆಯುತ್ತಿದ್ದ ದಿನಕೊಂದು ಪತ್ರ... ಆ ಪತ್ರವೇ ಪಾತ್ರವಾಗಿ ತಿಳಿಸುತಿತ್ತು,, ಅವನ ಪ್ರೀತಿಯೆಷ್ಟು ಪವಿತ್ರ... ಕೊನೆಗು ಕೋಪ ಕರಗಿ, ಪ್ರೀತಿಯ ಹೊನಲು ಹರಿದಿತ್ತು,, ಅವನ ತೋಳ ಸೇರಿ, ಅವರ ಪ್ರೇಮಯಾನ ಮುಂದುವರೆಯಿತು... ಪವಿತ್ರ ಪ್ರೇಮಿ... #ಪ್ರೇಮಿ #ಪ್ರೇಮಯಾನ #ಪ್ರೇಮಬರಹ #dpcherie #yqjogi_kannada #yqkannadalove