ಒಮ್ಮೊಮ್ಮೆ ವಿಧಿಯು ಕ್ರೂರ ಎನಿಸುವುದು..! ತಾಳಲಾರದ ನೋವು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುವುದು ಮನಸ್ಸಿಗೆ ಏನೋ ಆಘಾತ ನಂಬಲಾಗುತ್ತಿಲ್ಲ ಇನ್ನು ನಂಬದೇ ಬೇರೆ ದಾರಿಯು ಉಳಿಸಿಲ್ಲ ದೇವರೇ ನೀನಿನ್ನು ಮರಳಿಬಾರದೂರ ಸೇರಿದ ಮೇಲೆ ಕೊನೆಗುಳಿವುದೇ ನೋವಿನ ಸರಮಾಲೆಯೊಂದೇ ಇನ್ನು ಚಿರಂಜೀವಿ ನೀ ನಮ್ಮ ಮನದಲ್ಲಿ ಎಂದೆಂದಿಗೂ ಚಿರಾಯು 🙏 ಆತ್ಮಕ್ಕೆ ಈ ದೇಹ ಕೇವಲ ಬಾಡಿಗೆ ಮನೆಯಷ್ಚೆ. #ಶಾಶ್ವತ #yqjogi #yqkannada #collab #collabwithjogin #YourQuoteAndMine Collaborating with YourQuote Jogi