Find the Latest Status about poem of subhash chandra bose from top creators only on Nojoto App. Also find trending photos & videos about, poem of subhash chandra bose.
Vageesha.M.S Vageesha
ಸುಭಾಷ್ ಚಂದ್ರ ಬೋಸ್ ಸಾಕು ಸಾಕಾಗಿದೆ ಮಂದಗಾಮಿಗಳ ಸಹವಾಸ....ಉಪವಾಸ ಸತ್ಯಾಗ್ರಹಗಳ ಗೋಗರೆಯುವ ಶಾಂತಿ ಸಂಧಾನದ ನಾಟಕ.... ಇನ್ನೂ ಹೆಚ್ಚು ದಿವಸ ಕಾಯಿಸಲಾರೆನು ತಾಯಿ ಭಾರತಿಯನ್ನು ಬಂಧನ ಮುಕ್ತಗೊಳಿಸಲು..... ಶಾಂತಿಯಿಂದ ಸ್ವರಾಜ್ಯ ಸಿಗುವುದೆಂಬ ಭ್ರಮೆಯಿಂದ ಹೊರಬರದ ಹೊರತು... ನವ ತರುಣರಲ್ಲಿ ಸ್ವಾತಂತ್ರ್ಯದ ಕಿಡಿಯ ಕಿಚ್ಚು ಹಚ್ಚಿಸದ ಹೊರತು.. ಪರಂಗಿಗಳಿಗೆ ಫಿರಂಗಿಯ ಗುಂಡುಗಳ ಮೂಲಕ ಉತ್ತರ ನೀಡದ ಹೊರತು... ಇನ್ನೆಲ್ಲಿ ದಕ್ಕೀತು ನಿಮಗೆ ಸ್ವಾತಂತ್ರ್ಯ?? ನೀಡುವೆನು ನಿಮಗೆ ಬಿಸಿ ರಕ್ತದ ವಾಗ್ದಾನ... ಸ್ವರಾಜ್ಯಕ್ಕಾಗಿ ಕೊಡಿ ನಿಮ್ಮ ಬಿಸಿಯ ನೆತ್ತರ... ಕೊಂಡೊಯ್ಯುವೆನು ಭಾರತಾಂಬೆಯ ಧ್ವಜವನು ಮುಗಿಲೆತ್ತರ...ಸ್ವತಂತ್ರದ ಹತ್ತಿರ..ಹತ್ತಿರ.. ಸ್ವರಾಜ್ಯಕ್ಕಾಗಿ ಮೊಳಗಿತು ಕ್ರಾಂತಿಯ ಕಹಳೆ ದೇಶದಲ್ಲೆಡೆ ಪಸರಿಸಿತು ಹೋರಾಟದ ಜ್ವಾಲೆ.. ರಾಷ್ಟ್ರೀಯ ಸೇನೆ ಸೇರಲು ತರುಣರ ತವಕ ಬಿಳಿ ಮೊಗದ ಪರಂಗಿಗಳಿಗೆ ಹೆಚ್ಚಾಯ್ತು ನಡುಕ ಜೈ ಹಿಂದ್... ಇಕ್ವಿಲಾಬ್ ಜಿಂದಾಬಾದ್.. ಶಾಂತಿಯಿಂದ ಕ್ರಾಂತಿಯೆಡೆಗೆ ಹೊಸ ಮನ್ವಂತರದ ಹಾದಿಯಲ್ಲಿ ವೇಗವಾಗಿ ಸಾಗಿತು ಸ್ವತಂತ್ರ ಭಾರತ... Subhash Chandra Bose
Abhishek verma
तुम मुझे खून दो मैं तुम्हे आजादी दूंगा। “जीवन में अगर संघर्ष न रहे, किसी भी भय का सामना न करना पड़े, तब जीवन का आधा स्वाद ही समाप्त हो जाता है।” “अपनी ताकत पर भरोसा करो, उधार की ताकत तुम्हारे लिए घातक है।” ©Abhishek verma Subhash Chandra Bose
ತೇರು ವಾಗೀಶ್
ಸುಭಾಷ್ ಚಂದ್ರ ಬೋಸ್ ಸಾಕು ಸಾಕಾಗಿದೆ ಮಂದಗಾಮಿಗಳ ಸಹವಾಸ....ಉಪವಾಸ ಸತ್ಯಾಗ್ರಹಗಳ ಗೋಗರೆಯುವ ಶಾಂತಿ ಸಂಧಾನದ ನಾಟಕ.... ಇನ್ನೂ ಹೆಚ್ಚು ದಿವಸ ಕಾಯಿಸಲಾರೆನು ತಾಯಿ ಭಾರತಿಯನ್ನು ಬಂಧನ ಮುಕ್ತಗೊಳಿಸಲು..... ಶಾಂತಿಯಿಂದ ಸ್ವರಾಜ್ಯ ಸಿಗುವುದೆಂಬ ಭ್ರಮೆಯಿಂದ ಹೊರಬರದ ಹೊರತು... ನವ ತರುಣರಲ್ಲಿ ಸ್ವಾತಂತ್ರ್ಯದ ಕಿಡಿಯ ಕಿಚ್ಚು ಹಚ್ಚಿಸದ ಹೊರತು.. ಪರಂಗಿಗಳಿಗೆ ಫಿರಂಗಿಯ ಗುಂಡುಗಳ ಮೂಲಕ ಉತ್ತರ ನೀಡದ ಹೊರತು... ಇನ್ನೆಲ್ಲಿ ದಕ್ಕೀತು ನಿಮಗೆ ಸ್ವಾತಂತ್ರ್ಯ?? ನೀಡುವೆನು ನಿಮಗೆ ಬಿಸಿ ರಕ್ತದ ವಾಗ್ದಾನ... ಸ್ವರಾಜ್ಯಕ್ಕಾಗಿ ಕೊಡಿ ನಿಮ್ಮ ಬಿಸಿಯ ನೆತ್ತರ... ಕೊಂಡೊಯ್ಯುವೆನು ಭಾರತಾಂಬೆಯ ಧ್ವಜವನು ಮುಗಿಲೆತ್ತರ...ಸ್ವತಂತ್ರದ ಹತ್ತಿರ..ಹತ್ತಿರ.. ಸ್ವರಾಜ್ಯಕ್ಕಾಗಿ ಮೊಳಗಿತು ಕ್ರಾಂತಿಯ ಕಹಳೆ ದೇಶದಲ್ಲೆಡೆ ಪಸರಿಸಿತು ಹೋರಾಟದ ಜ್ವಾಲೆ.. ರಾಷ್ಟ್ರೀಯ ಸೇನೆ ಸೇರಲು ತರುಣರ ತವಕ ಬಿಳಿ ಮೊಗದ ಪರಂಗಿಗಳಿಗೆ ಹೆಚ್ಚಾಯ್ತು ನಡುಕ ಜೈ ಹಿಂದ್... ಇಕ್ವಿಲಾಬ್ ಜಿಂದಾಬಾದ್.. ಶಾಂತಿಯಿಂದ ಕ್ರಾಂತಿಯೆಡೆಗೆ ಹೊಸ ಮನ್ವಂತರದ ಹಾದಿಯಲ್ಲಿ ವೇಗವಾಗಿ ಸಾಗಿತು ಸ್ವತಂತ್ರ ಭಾರತ... Subhash Chandra Bose
KAMLA DEVI
Subhash Chandra Bose was a great Indian nationalist. People even today know him by love for his country. This true Indian man was born on the 23rd of January in 1897. Most noteworthy, he fought with bravery against the British rule. ©KAMLA DEVI Subhash Chandra Bose
Prakash Praka
ಗ್ರೇಟ್ Freedom fighter who has opportunity to work in civil Service but sacrificed his life for Indian Freedom struggle ©Prakash Praka Subhash Chandra Bose
Kajal Lodha
जो निगाह-ए-नाज़ का बिस्मिल नहीं है, वो दिल नहीं है, दिल नहीं है, दिल नहीं है। ©Kajal Lodha Subhash Chandra Bose
Vikash Kumavat
"Tum mujhe khun do mai tune aajadi dunga" "Jay Hind" "Sabse bada apradh julm sehna h or galat ke sath samjhota karna h" ©Vikash Kumavat Subhash Chandra Bose #NetajiSubhasChandraBose