ಆಸೆಯೆಂಬ ಕುದುರೆಯನ್ನೇರಿ ಮನಸು ಸವಾರಿ ನಡೆಸಿದೆ ಕನಸಿಗೆಂದು ಕೊನೆ ಇಲ್ಲ , ಎಂದು ಮನಸ್ಸು ಸ್ಪಷ್ಟವಾಗಿ ನುಡಿದಿದೆ ಆಸೆಯೆಂಬ ಮೂಟೆ ಹೊತ್ತು ಬಡಪಾಯಿ ಕಷ್ಟಪಟ್ಟು ನೊಂದು-ಬೆಂದು ಬಳಲಿದೆ. ✍️ನಾಗರಾಜ್ ಪೂಜಾರ್ #ಸವಾರಿ #nagarajpoojar #yqkannadaquotes #yqjogikannada