ಹಣ ತುಂಬಿದ ಜನರ ಮನವು ಕರಗಲಿಲ್ಲ ಹೊಟ್ಟೆಯ ಹಸಿವಿಗೆ ಔಷದಿಯು ಸಿಗಲಿಲ್ಲ.. ಈ ಶಿಕ್ಷೆಗೆ ನಾ ಅರ್ಹನಲ್ಲ. ಒಂದೊತ್ತಿನ ಊಟಕ್ಕಾಗಿ ಪರದಾಟ. ದೇವರು ಕೊಟ್ಟ ಜೀವನ ಚೆನ್ನಾಗೇ ಇತ್ತು. ಆದ್ರೆ ತಾ ಮಾಡಿದ ಪಾಪಕರ್ಮಕೆ ಪಡೆದ ಫಲ ಇದು.