ಓಯ್..
ಕರೆದು ನೋಡಬೇಕೆನಿಸಿತು ಗೆಳೆಯ, ಎಲ್ಲಾದರೂ ಅದ ಕೇಳಿ ಮರಳಿ ಬರುವೆಯೇನೊ ಎಂಬುದು ನನ್ನ ಹುಂಬು ವಿಶ್ವಾಸ. ಇದೇ ಈ ಮರಳು ರಾಶಿಯ ಮೇಲೆ ನಿನಗೆ ಮರುಳಾಗಿ, ಜೊತೆ ಸೇರಿ ನಡೆದದ್ದಲ್ಲವೇ ನಾನು. ಪದೇ ಪದೇ ಪಾದಗಳನ್ನು ಸೋಕುವ ಶರಧಿ, ಇಟ್ಟ ಹೆಜ್ಜೆಗಳನ್ನು ತನ್ನೊಳಗೆ ಅಚ್ಚಾಗಿಸಿ ಬಿಗಿದಪ್ಪಿಹ ಕಿನಾರೆ. ಕಾವೇರಿದ ಹೃದಯವನು ಸಮಾಧಾನಿಸೊ ಸಿಹಿ ತಂಗಾಳಿ.
ಜೊತೆಗೆ.!?
#yqjogi_kannada#ಅವನು#ನಿಶ್ಯಬ್ದ#ಕನ್ನಡ_ಬರಹಗಳು