Find the Best ಕನ್ನಡಕಥೆ Shayari, Status, Quotes from top creators only on Nojoto App. Also find trending photos & videos about
gk quiz
ಸಪ್ತಸ್ವರ
ಮನಸಿಗೆ ಅನಿಸಿದ್ದು ಕನಸಿಗೆ ವಿರುದ್ಧ ಕನಸಿಗೆ ಅನಿಸಿದ್ದು ಮನಸಿಗೆ ವಿರುದ್ಧ ಸದ್ಯಕ್ಕೆ ಕನಸಿಗು ಮನಸಿಗು ನಾನೇ ವಿರುದ್ಧ.. ಕನಸರಿಯದ ಮನಸು, ಮನಸರಿಯದ ಕನಸು.. #ಕನ್ನಡಬರಹ #ಕನ್ನಡಕಥೆ
Manjula Murali
ನಿನಗಾಗಿ ಕಾದ ಮನಸ್ಸಿಗೆ ಕೂಡ ನೋವ ತಂದಿರುವೆ ಮರಳದೆ ಇರುವ ನಿನ್ನ ನಿರ್ದಾರವ ಬದಲಿಸಬಾರದೇ ನನಗಾಗಿ ಮರಳಿ ಬರಬಾರದೇ ತುಂತುರು ಮಳೆ ಸುರೀತಿತ್ತು. ಬೋಳು ತೆಂಗಿನ ಮರವನ್ನು ಅರ್ಧ ಹತ್ತಿದ್ದ ತೀರ್ಥ ಸ್ವಲ್ಪ ಜಾರಿದ್ದನ್ನು ನೋಡಿ ಸಿದ್ಧ ಜೋರಾಗಿ ಕೂಗಿದ. “ಲೋ ಹುಷಾರು, ಜಾರ್ಗೀರ್ ಬಿದ್ದಿಯಾ!” “ನಂಗೇನ್ ಮರ ಹತ್ತದ್ ಹೊಸ್ದಾ, ಏನು ಆಗಲ್ಲ ಬಿಡ್ಲ, ಇಲ್ಲೂಂದ್ ಚೂರ್ ಕಾಲ್ ಜಾರ್ತು ಅಷ್ಟೆಯಾ.”
ಲಕುಮಿಕಂದ ಮುಕುಂದ
ಅಂದ್ರ ಬರಾಕ ತಯಾರಿಲ್ಲರಿ ನಮ್ಮಾಕಿ ತವರಮನಿ ಸೇರಕೊಂಡ್ರೆ ಮಾಡಕೊಂಡ ಗಂಡನ್ನ ಮರಿತಾಳೆ ನನ್ನ ಸವಕಾರ್ತಿ. ತುಂತುರು ಮಳೆ ಸುರೀತಿತ್ತು. ಬೋಳು ತೆಂಗಿನ ಮರವನ್ನು ಅರ್ಧ ಹತ್ತಿದ್ದ ತೀರ್ಥ ಸ್ವಲ್ಪ ಜಾರಿದ್ದನ್ನು ನೋಡಿ ಸಿದ್ಧ ಜೋರಾಗಿ ಕೂಗಿದ. “ಲೋ ಹುಷಾರು, ಜಾರ್ಗೀರ್ ಬಿದ್ದಿಯಾ!” “ನಂಗೇನ್ ಮರ ಹತ್ತದ್ ಹೊಸ್ದಾ, ಏನು ಆಗಲ್ಲ ಬಿಡ್ಲ, ಇಲ್ಲೂಂದ್ ಚೂರ್ ಕಾಲ್ ಜಾರ್ತು ಅಷ್ಟೆಯಾ.”
ಲಕುಮಿಕಂದ ಮುಕುಂದ
ಕಣ್ಣಿರಿಳಿಯುವ ಮೊದಲು. ತುಂತುರು ಮಳೆ ಸುರೀತಿತ್ತು. ಬೋಳು ತೆಂಗಿನ ಮರವನ್ನು ಅರ್ಧ ಹತ್ತಿದ್ದ ತೀರ್ಥ ಸ್ವಲ್ಪ ಜಾರಿದ್ದನ್ನು ನೋಡಿ ಸಿದ್ಧ ಜೋರಾಗಿ ಕೂಗಿದ. “ಲೋ ಹುಷಾರು, ಜಾರ್ಗೀರ್ ಬಿದ್ದಿಯಾ!” “ನಂಗೇನ್ ಮರ ಹತ್ತದ್ ಹೊಸ್ದಾ, ಏನು ಆಗಲ್ಲ ಬಿಡ್ಲ, ಇಲ್ಲೂಂದ್ ಚೂರ್ ಕಾಲ್ ಜಾರ್ತು ಅಷ್ಟೆಯಾ.”
ಶಾರದಾ ವಟಗಲ್
ನಿನ್ನ ನೆನೆಯದ ದಿನ ಇಲ್ಲ ನನ್ನವ್ವ ಅಕ್ಕಗೊಂದು ತಂಗಿಗೆರಡು ಮಗುವಾಗಿವೆ ನನ್ನವ್ವ ನನ್ನ ಮಡಿಲು ಇನ್ನೂ ತುಂಬಿಲ್ಲ ನನ್ನವ್ವ ನಿನ್ನ ಮಡಿಲಲಿ ಮಲಗಿ ಅಳುವಾಸೆ ನನ್ನವ್ವ ಮರಳಿ ಬಾ ನನ್ನವ್ವ ತುಂತುರು ಮಳೆ ಸುರೀತಿತ್ತು. ಬೋಳು ತೆಂಗಿನ ಮರವನ್ನು ಅರ್ಧ ಹತ್ತಿದ್ದ ತೀರ್ಥ ಸ್ವಲ್ಪ ಜಾರಿದ್ದನ್ನು ನೋಡಿ ಸಿದ್ಧ ಜೋರಾಗಿ ಕೂಗಿದ. “ಲೋ ಹುಷಾರು, ಜಾರ್ಗೀರ್ ಬಿದ್ದಿಯಾ!” “ನಂಗೇನ್ ಮರ ಹತ್ತದ್ ಹೊಸ್ದಾ, ಏನು ಆಗಲ್ಲ ಬಿಡ್ಲ, ಇಲ್ಲೂಂದ್ ಚೂರ್ ಕಾಲ್ ಜಾರ್ತು ಅಷ್ಟೆಯಾ.”
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto