Find the Best ದಿವಾಕರ್ Shayari, Status, Quotes from top creators only on Nojoto App. Also find trending photos & videos about
Amar Gudge
ಮನಸ್ಸು ಪ್ರಸನ್ನ ಬದುಕು ಸಂಪನ್ನ ಕೊಲಾಬ್ ಮಾಡುವವರು ನಾಲ್ಕು ಪದಗಳಿರುವಂತೆ, ಸಾಲಿನ ಅಂತ್ಯಕ್ಕೆ ಪ್ರಾಸ ಬರುವಂತೆ ಮಾಡಿ.... #ದಿವಾಕರ್ #ಅನಿಬರಹ #YourQuoteAndMine Collaborating with Ani Collaborating with ದಿವಾಕರ್.ಡಿ Collaborating with SHIVU HIREMATH
Chidanand Mayachari
ಭರವಸೆ ಭದ್ರವಾಗಿದ್ದರೆ ನಿತ್ಯ ನೆಮ್ಮದಿಯ ನಿದ್ರೆ #ಶ್ರೀಚುಟುಕುಗಳು #ಕನ್ನಡ #kannadaquotes #ದಿವಾಕರ್ #yqjogi #yqjogi_kannada #inspiration #YourQuoteAndMine Collaborating with Shreekanth Bhat
DIVAKAR D
...... #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಬದುಕು #ಜೀವನ #ಬಾಳು #ಪರಿಹಾರ
DIVAKAR D
ಸಾಮರಸ್ಯದ ಬದುಕು ಸ್ವರ್ಗಕ್ಕಿಂತಲೂ ಮಿಗಿಲು... ಸಾಮರಸ್ಯದ ಬದುಕು ಸ್ವರ್ಗಕ್ಕಿಂತಲೂ ಮಿಗಿಲು #ದಿವಾಕರ್ #ಸಾಮರಸ್ಯ #ಬದುಕು #ಸ್ವರ್ಗ #ಉಡುಪಿ #yqjogi #ಕನ್ನಡ #kannada
DIVAKAR D
ಮುಂಜಾನೆಗೊಂದು ಮುನ್ನುಡಿ - ೧೭೩ ========================== "ಕಾಯಾ,ವಾಚ, ಮನಸ್ಸು ಶುದ್ಧವಾಗಿದ್ದರೆ ನಡೆ, ನುಡಿ, ನೋಟ ಪರಿಶುದ್ಧವಾಗಿರುತ್ತದೆ" ಮುಂಜಾನೆಗೊಂದು ಮುನ್ನುಡಿ - ೧೭೩ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಮನಸ್ಸು #ನುಡಿ #ನೋಟ #ಕನ್ನಡ #yqjogi #yqmandya
DIVAKAR D
ಹಲವರಿಗೆ ಬಡತನದ ದಾಹ ಕೆಲವರಿಗೆ ದೇಹದ ದಾಹ ತಣಿಸುವ ಕಲ್ಲಂಗಡಿಯ ಮೇಲೇಕೆ ಕೋಮುದ್ವೇಷದ ಕಣ್ಣು; ನಡೆಯಿರಿ ರೈತನ ಹೊಲದಲ್ಲೂ ಬೆಳೆದಿರುವ ಕೆಂಪುಹಣ್ಣನ್ನು ಬೀದಿಗೆ ತಂದು ನಾಶಮಾಡೋಣ; ಮನ ಮನಕ್ಕೂ ಕೋಮಿನ ಕಿಚ್ಚು ಹತ್ತಿಸಿ ಕಲ್ಲಂಗಡಿಯನ್ನು ಬೆಳೆದ ರೈತರ ವಿರುದ್ಧ ಯುದ್ಧ ಸಾರೋಣ; ನೆತ್ತರನ್ನು ಹರಿಸಿ ಬೆಳೆದವನಾ ಹಸಿದು ಮಾರುತ್ತಾ ದಾಹ ತಣಿಸಿದವನಾ ಬಾಳಿನ ಹಾದಿಯುದ್ದಕ್ಕೂ ಅತಂತ್ರವ ಸೃಷ್ಟಿಸೋಣ; ನಿಸ್ವಾರ್ಥದಿ ದುಡಿದು ಪುಡಿಗಾಸಿನಲಿ ಬದುಕು ಕಟ್ಟಿಕೊಂಡವರ ಬಾಳಿಗೆ ಬೆಂಕಿ ಹಚ್ಚಿ ಉಳಿದ ಬೂದಿಗಾಗಿ ಕಂಬನಿ ಮಿಡಿದವರ ಎದೆಗೆ ಒದ್ದು ಗಹಗಹಿಸುತಾ ನಿಶೆಯ ರಾತ್ರಿಯಲಿ ಧರ್ಮವ ರಕ್ಷಿಸೋಣ.. #ದಿವಾಕರ್ #ಕಲ್ಲಂಗಡಿ #ರೈತ #ಕೋಮುದ್ವೇಷ #ಕಣ್ಣು #yqjogi #ಕನ್ನಡ #ಕನ್ನಡ_ಬರಹಗಳು ಹಲವರಿಗೆ ಬಡತನದ ದಾಹ ಕೆಲವರಿಗೆ ದೇಹದ ದಾಹ ತಣಿಸುವ ಕಲ್ಲಂಗಡಿಯ ಮೇಲೇಕೆ ಕೋಮುದ್ವೇಷದ ಕಣ್ಣು; ನಡೆಯಿರಿ ರೈತನ ಹೊಲದಲ್ಲೂ ಬೆಳೆದಿರುವ ಕೆಂಪುಹಣ್ಣನ್ನು
DIVAKAR D
"ಬದುಕಿದ್ದಾಗ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದಿಲ್ಲ ಹಣವಿದ್ದಾಗ ಬದುಕಿನ ಮಹತ್ವ ಅರಿವಾಗುವುದಿಲ್ಲ" ವ್ಯಕ್ತಿ ವ್ಯಕ್ತಿತ್ವ ಹಣ ಬದುಕು ಎಲ್ಲವೂ ಮುಖ್ಯವೇ... #ದಿವಾಕರ್ #ಬದುಕು #ಹಣ #ವ್ಯಕ್ತಿತ್ವ #ಕನ್ನಡ #ಕನ್ನಡ_ಬರಹಗಳು #yqjogi #yqthoughts
DIVAKAR D
ಹಣವನ್ನು ಮಿತವಾಗಿ ವ್ಯಯಿಸಿದರೆ ಸಂಬಂಧಗಳು ಎಂದಿಗೂ ಹಿತವಾಗಿರುತ್ತವೆ; ಸಂಬಂಧಗಳನ್ನು ಸಂತಸ ಪಡಿಸುವ ಭರದಲ್ಲಿ ಹಣವನ್ನು ವ್ಯಯಿಸಿದರೆ ಬಂಧಗಳು ಹಿಬ್ಬನಿಯ ಹನಿಯಂತೆ ಮಿಂಚಿ ಮಿತವಾಗಿ ಬಿಡುತ್ತವೆ ಏಕಾಂಗಿಯಂತೆ.. #ದಿವಾಕರ್ #ಹಣ #ಬದುಕು #ಸಂತೋಷ #ಕನ್ನಡ #yqjogi #kannadaquotes #kannada
DIVAKAR D
ಹಣವಿದ್ದಾಗ ಬಾಳಿಗೆ ಸಂತೋಷವನ್ನು ಕೊಂಡುಕೊಳ್ಳಬಹುದು ಹಣವಿಲ್ಲದಿದ್ದರೆ ಹೆಣದಂತೆ ಬದುಕು ಮಣ ಭಾರವಾಗಿ ಬಿಡುತ್ತದೆ. #ದಿವಾಕರ್ #ಹಣ #ಬಾಳು #ಸಂತೋಷ #ಬದುಕು #ಕನ್ನಡ #yqjogi #yqkannada ಹಣವಿದ್ದಾಗ ಬಾಳಿಗೆ ಸಂತೋಷವನ್ನು ಕೊಂಡುಕೊಳ್ಳಬಹುದು ಹಣವಿಲ್ಲದಿದ್ದರೆ ಹೆಣದಂತೆ ಬದುಕು ಮಣ ಭಾರವಾಗಿ ಬಿಡುತ್ತದೆ.