Find the Best ಕವಿತ್ತ_ಕರ್ಮಮಣಿ Shayari, Status, Quotes from top creators only on Nojoto App. Also find trending photos & videos about
ರಘು ಶಿವಸ್ವಾಮಿ
ಬೇರೆಯವರು ನಮ್ಮ ಜೀವನದಲ್ಲಿ ಬಂದು ಚದುರಂಗದಾಟ ಆಡಿದ ಮೇಲೆಯೇ, ನಾವು ನಮ್ಮನ್ನು ಬದಲಿಸಿಕೊಳ್ಳಲು ಸಾಧ್ಯವಾಗುವುದು. ▶OPEN FOR COLLAB 🔓 : ದಿನಕ್ಕೊಂದು ಉಲ್ಲೇಖ ಬರಹ : ಮಾನವ ಮನಸ್ಸಿನ ಚಕ್ರವರ್ತಿ ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ.
ರಘು ಶಿವಸ್ವಾಮಿ
ಸೋಮಾರಿಗೂ ಒಂದು ಕಾಲ ಬರುವುದು ಸುಡುವುದಕ್ಕಿಂತ ಹಾಗೆಯೇ ಬಿಡುವುದು ಲೇಸು. ▶OPEN FOR COLLAB 🔓 : ದಿನಕ್ಕೊಂದು ಉಲ್ಲೇಖ ಬರಹ : ಮಾನವ ಮನಸ್ಸಿನ ಚಕ್ರವರ್ತಿ ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ.
ರಘು ಶಿವಸ್ವಾಮಿ
ಉದ್ಯೋಗವಿಲ್ಲದ ವ್ಯಕ್ತಿ ತುಕ್ಕು ಹಿಡಿದ ಕಬ್ಬಿಣದಂತೆ. ▶OPEN FOR COLLAB 🔓 : ದಿನಕ್ಕೊಂದು ಉಲ್ಲೇಖ ಬರಹ : ಮಾನವ ಮನಸ್ಸಿನ ಚಕ್ರವರ್ತಿ ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ.
ರಘು ಶಿವಸ್ವಾಮಿ
"ಜ್ಞಾನವು ತೊಂದರೆಗಳನ್ನು ಮಟ್ಟಹಾಕುವ ಏಕೈಕ ಆಯುಧ" ▶OPEN FOR COLLAB 🔓 : ದಿನಕ್ಕೊಂದು ಉಲ್ಲೇಖ ಬರಹ : ಮಾನವ ಮನಸ್ಸಿನ ಚಕ್ರವರ್ತಿ ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ.
ರಘು ಶಿವಸ್ವಾಮಿ
ಮನುಷ್ಯನ ಮನಸ್ಸುನ್ನು ಅರ್ಥೈಸಿಕೊಂಡರೂ, ಅವರ ಒಳ-ಮರ್ಮವನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ. ▶OPEN FOR COLLAB 🔓 : ದಿನಕ್ಕೊಂದು ಉಲ್ಲೇಖ ಬರಹ : ಮಾನವ ಮನಸ್ಸಿನ ಚಕ್ರವರ್ತಿ ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ.
ರಘು ಶಿವಸ್ವಾಮಿ
ಒಬ್ಬರ ಮೇಲೆ ಅತಿಯಾದ ನಂಬಿಕೆ ಇಡುವುದು... ▶OPEN FOR COLLAB 🔓 : ದಿನಕ್ಕೊಂದು ಪ್ರಶ್ನೆ : ಮಾನವ ಮನಸ್ಸಿನ ಚಕ್ರವರ್ತಿ ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.
ಮೌನ
ಉದ್ಯೋಗವಿಲ್ಲದ ವ್ಯಕ್ತಿ ಬದುಕಿದ್ದು ಸತ್ತಂತೆ.. ▶OPEN FOR COLLAB 🔓 : ದಿನಕ್ಕೊಂದು ಉಲ್ಲೇಖ ಬರಹ : ಮಾನವ ಮನಸ್ಸಿನ ಚಕ್ರವರ್ತಿ ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ.
ಸಪ್ತಸ್ವರ
ವಿಚಾರವಾದಿಗಳು ,ಪಂಡಿತರೆನೀಡಿಕೊಳ್ಳುವ ಅಲ್ಪಜ್ಞಾನಿ ಅವಿವೇಕಿ ಜನರು. ▶OPEN FOR COLLAB 🔓 : ದಿನಕ್ಕೊಂದು ಪ್ರಶ್ನೆ : ಮಾನವ ಮನಸ್ಸಿನ ಚಕ್ರವರ್ತಿ ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.
ಸಪ್ತಸ್ವರ
ಶರೀರಕ್ಕೆ ಮಾಡುವ ಪ್ರೇಮ ಪ್ರೇಮವಲ್ಲ ಅದು ಆಕರ್ಷಣೆ ಮತ್ತು ಪಡೆಯುವ ಆಸೆ ..! ▶OPEN FOR COLLAB 🔓 : ದಿನಕ್ಕೊಂದು ಉಲ್ಲೇಖ ಬರಹ : ಮಾನವ ಮನಸ್ಸಿನ ಚಕ್ರವರ್ತಿ ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ.
ಸಪ್ತಸ್ವರ
ಆಧುನಿಕ ಜಗತ್ತಿನಲ್ಲಿ ಜನರು ಉದ್ಯೋಗ ಹುಡುಕುವುದರಲ್ಲಿ ಮತ್ತು ಉದ್ಯೋಗದ ಸಲುವಾಗಿ ಬೇರೆ ಬೇರೆ ಊರಿನಲ್ಲಿ ಜೀವನ ನಡೆಸಬೇಕಾಗಿದೆ. ಇದರ ಮದ್ಯ ಹಬ್ಬ ಹರಿದಿನಗಳಲು ಬಂದರೆ ಮತ್ತೆ ಅವರ ಕುಟುಂಬದ ಜೊತೆ ಬಂದು ಸೇರಲು ಸಮಯ ಸಿಕ್ಕಂತಾಗುತ್ತದೆ.ಮತ್ತು ನಮ್ಮ ಪೂರ್ವಜರು ಋತುಮಾನಗಳಿಗೆ ತಕ್ಕಂತೆ ಹಬ್ಬಗಳನ್ನು ಆಚರಿಸಿ ಅದೇ ಮುಂದುವರೆದಿದೆ ಆ ಆ ಋತುಮಾನಗಳಿಗೆ ಸಿಗುವ ಹಣ್ಣು ತರಕಾರಿ ಊಟದ ಪದಾರ್ಥಗಳು ಬಡವರಾದರು ಸಹ ಆ ದಿನದಂದು ಎಲ್ಲರೂ ಸಂತೋಷದಿಂದ ಸೇವಿಸುತ್ತಾರೆಂದು. ಮತ್ತು ಹಬ್ಬಗಳೆಂದರೆ ಜನರು ಸ್ವಲ್ಪ ಸುಶಿತ್ವವನ್ನು ಕಾಪಾಡುತ್ತಾರೆ..ಈ ಕಾರಣದಿಂದ ಹಬ್ಬ ಹರಿದಿನಗಳು ತುಂಬಾ ಮುಖ್ಯ.. ▶OPEN FOR COLLAB 🔓 : ದಿನಕ್ಕೊಂದು ಪ್ರಶ್ನೆ : ಮಾನವ ಮನಸ್ಸಿನ ಚಕ್ರವರ್ತಿ ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.