Find the Best ಮರಣ Shayari, Status, Quotes from top creators only on Nojoto App. Also find trending photos & videos about ಮರಣ ಪತà³à²°, ಮರಣ ಶಾಸನ ಪತà³à²°, ಮರಣ ಕವನಗಳà³, ಮರಣ ದೋಷ ನಕà³à²·à²¤à³à²°, ಮರಣೋತà³à²¤à²° à²à²¾à²°à²¤ ರತà³à²¨,
Manjula Murali
ಪ್ರತಿ ಬಾರಿಯೂ ನೀ ಬಳಿ ಬಂದು ತೋಳಲಿ ಬಳಸಿ ಬಿಗಿದಪ್ಪಿದಾಗ ಸೋತುಹೋದೆನು ನಾ ನನ್ನಿ ಪ್ರಾಣವ ನಿನ್ನ ಪ್ರಾಣಕ್ಕೆ ಪಣಕೊಟ್ಟು ಕಾಯುವೆ ಸದಾ #ಕನ್ನಡ #ಸೋಲು #ಮರಣ #yqquotes #yqjogi_kannada #raghavpavagada #ಪ್ರಾಣ #YourQuoteAndMine Collaborating with raghava murali
ರಮೇಶ್ ಹಡಪದ
ಹೃದಯ ಹಗುರವಾಗಿ ಮಡುಗಟ್ಟಿದ ಮೋಡವು ಕರಗುತ್ತಿದೆ ಬದುಕೆಂಬ ನಿತ್ಯಹರಿದ್ವರ್ಣ ಕಾನನ ನೀನಾಗಿ ನಾ ಮಳೆಯಾಗಿ ಶರಣಾಗಿ ನಾಡಿಗೆ ಬರಲು ಪಿಸುಮಾತಿನಲ್ಲಿ ತುಸು ಮೆಲ್ಲನೆ ನುಡಿ ಗೆಳತಿ.. #yqjogi_kannada#ಉಸಿರು#ನೀನು#ಮರಣ#ನಾನು #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ
ವಿಜಯ್
ಕಾಣಿಸದೇ ಹಿಂಬಾಲಿಸುವವ, ಕಷ್ಟ ನಷ್ಟಗಳಿಂದ ಮುಕ್ತನಾಗಿಸಿ ಕೈಹಿಡಿದು ಕರೆದೊಯ್ಯುವ ಅವನು ಜಗದ ಗೆಳೆಯ. ಮೇಲುಕೀಳೆಂಬ ಭೇದವಿಲ್ಲದವ, ಅಸಹಾಯತೆಗೂ, ಅಸಹನೆಗೂ ಅಪ್ಪುಗೆಯಲಿ ಉತ್ತರಿಸುವ ಅವನು ಜಗದ ಗೆಳೆಯ. ಬೈಗುಳಕೆ ಬೇಸರಿಸದವ, ಭ್ರಮೆಯ ಬದುಕಿಗೆ ಅಂತ್ಯ ಹಾಡಿ ಬರಿಗೈಯ್ಯಲ್ಲಿ ಕರೆದೊಯ್ಯುವ ಅವನು ಜಗದ ಗೆಳೆಯ. #ಮರಣ
Kiran D Palankar
ಸತ್ತು ಬದುಕುವ ನಡುವೆ ಇರುವ ಜೀವನವ ಜೀವಿಸು ಸತ್ತ ಮೇಲಿನ ಸ್ವರ್ಗ ನರಕಕೆ ಆಸೆಯಪಡದೆ ಈ ಕ್ಷಣವ ಸುಂದರವಾಗಿಸು #ಜನನ #ಮರಣ #ಕಿರಣನ_ಸಾಲು #yqjogi #yqkannada #ಕನ್ನಡ #kannada
ಆಗಂತುಕ
ಜೀವದ ತುಡಿತ ಭಾವದ ಮಿಡಿತ ನೋವಿನ ಹೂರಣ ಮನದ ಮರಣ🆚 #ಮರಣ#yqjogi#yqkannada#veeresh_hanni
ಆಗಂತುಕ
ತೀರದ ವಿಷಯಗಳ ಸಾನಿಧ್ಯಕ್ಕಿಂತ ಮರಣವೇ ಲೇಸು! ವಿಷದ ಊಟಕ್ಕಿಂತ ಉಪವಾಸವೇ ಲೇಸು!🆚 #ಸಾನಿಧ್ಯ#ಮರಣ#yqjogi#yqkannada#veeresh_hanni
ರೇಣುಕೇಶ್ ಸದಾಶಿವಯ್ಯ
ಅಪರಿಚಿರಲ್ಲಿ ಅಪರಿಚಿತರಿಗೆ ಅದರಿಂದ ಒಂದಷ್ಟು ದಿನದ ಕೂಳಾಯ್ತು...!!?? #ಕಫನ್ #ಜೀವನ#ಮರಣ#ಹೋರಾಟ #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ
ರೇಣುಕೇಶ್ ಸದಾಶಿವಯ್ಯ
ಸಾವನ್ನ ಇಷ್ಟೊಂದು ಚೆನ್ನಾಗಿ ಅನುಭವಿಸುವ ನೀನು ಬದುಕಿನ ಬಗ್ಹೆ ಏಕೆ ಆಸೆಗಳಿಲ್ಲ ಗಾಲಿಬ್..!!! #yqjogi#yqkannada#ಜೀವನ#ಪ್ರೀತಿ#ಮರಣ#ನೀನು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ
ರೇಣುಕೇಶ್ ಸದಾಶಿವಯ್ಯ
ಹಣೆಬರಹದಿಂದ ಒಂದಾಗಿರುವ, ಮದುವೆ ಮಂಟಪವನ್ನು ಚೆಲುವುಗೊಳಿಸಲು ಹಪಹಪಿಸುತಿದೆ ಸಾಕಿ #yqjogi#yqkannada#ಟಂಕಾ#ಜೀವನ#ಮರಣ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ
DIVAKAR D
ಸದಾ ನಗುವಿನ ಮೊಗದ ನಾಗೇಶನು ನೀನು, ಎಲ್ಲರಳೊಂದಾಗಿ ನಕ್ಕು ನಲಿಸಿದವನು ನೀನು, ಕುಟುಂಬದೆಲ್ಲಾರಿಗೂ ಅಚ್ಚು ಮೆಚ್ಚಾದವ ನೀನು, ಸದಾಕಾಲ ದುಡಿದು ದಣಿದು ನಗುತ್ರಿದ್ದವ ನೀನು, ಮೈ ಬೆವರು ಸುರಿಸಿ ದೇಹ ದಂಡಿಸಿದವ ನೀನು, ಎಲ್ಲರಿಗೂ ಒಳಿತಾಗಲೆಂದು ಬಯಸಿದವ ನೀನು ಕ್ರೂರ ವಿಧಿಗೆ ಕರುಣೆ ಇಲ್ಲದೆ ಶಪಿಸಿದೆ ನಿನ್ನ, ನಿನಗಿದೋ ಇದೇ ಕೊನೆಯ ಅಶ್ರುತರ್ಪಣ.... ಹೊಸವರ್ಷದ ಹೊಸ್ತಿಲಲಿ ನಮ್ಮ ಊರಿಗೆ ದುಃಖತಪ್ತದಿನ... #ಮರಣ #ಮರೆಯಲಾಗದನೆನಪು #ದುಃಖ #ಕನ್ನಡ #ಸಾವು