Find the Best collab_with_ಮಾನವ_ಮನಸ್ಸಿನ_ಚಕ್ರವರ್ತಿ Shayari, Status, Quotes from top creators only on Nojoto App. Also find trending photos & videos about collab meaning, sundance collab, collab, love coll 390, collected stories and pictures that reflect wit and humour,
ರಘು ಶಿವಸ್ವಾಮಿ
ವೈರಿಗಳನ್ನು ಕ್ಷಮಿಸಲು ನಾನ್ಯಾರು,..!? ನನ್ನೊಂದಿಗೆ ವೈರತ್ವ ಸಾಧಿಸಿ ಎಂದು ನಾನೆಂದೂ ಅವರಿಗೆ ಹೇಳಿಲ್ಲ. ಅಂತಹ ವ್ಯಕ್ತಿಗಳ ವಿಚಾರ ನನಗೆ ಬೇಕಾಗಿಯೂ ಇಲ್ಲ. ಅವರ ಬಗ್ಗೆ ಯೋಚಿಸುವುದು ಕೂಡ ಸೂಕ್ತವಲ್ಲ. ಮನಸಲ್ಲಿ ವೈರತ್ವ ತುಂಬಿಕೊಂಡಿರುವವರು ಕೊರೋನ ವೈರಸ್ ಇದ್ದಹಾಗೆ, ನಾವು ಅಂತಹ ವ್ಯಕ್ತಿಗಳಿಂದ ಅಂತರ ಕಾಯ್ದುಕೊಂಡು ಎಷ್ಟು ಎಚ್ಚರದಿಂದ ಇರುತ್ತೇವೆಯೋ ಅಷ್ಟು ನಮಗೆ ಒಳ್ಳೆಯದು. ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದು ಸ್ವರ್ಗದ ಮೊದಲ ನಿಯಮ. #ಜೀವನದ_ಸ
ರಘು ಶಿವಸ್ವಾಮಿ
ಪ್ರಕೃತಿಗೆ ಯಾವ ತೊಂದರೆಯನ್ನು ನೀಡದೆ ನಾವು ಉತ್ತಮ ಮನುಷ್ಯರಾಗಿ ಬದುಕಿದರೆ ಅದೇ ನಾವು ಭುವಿಗೆ ಕೊಡುವ ದೊಡ್ಡ ಕೊಡುಗೆಯಾಗಿಬಿಡುತ್ತದೆ. ಏಕೆಂದರೆ ಮನುಷ್ಯನಿಗೆ ಬೇಕಿರುವುದು ಪ್ರಕೃತಿಯ ಆಸರೆ, ಪ್ರಕೃತಿ ಮುನಿದರೆ ನಮಗೆ ಭುವಿಯ ಮೇಲೆ ಉಳಿಗಾಲವೇ ಇರುವುದಿಲ್ಲ. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದ
ರಘು ಶಿವಸ್ವಾಮಿ
ಮನಸ್ಸು ನೊಂದುಕೊಂಡಾಗಲೇ ನಮಗೆ ಸಂಬಂಧಗಳ ನಿಜರೂಪ ಅರಿವಾಗಿ ನಾವು ಉತ್ತಮ ಮಾರ್ಗ ಹುಡುಕಿಕೊಳ್ಳಲು ಅವಕಾಸವಾಗುವುದು. ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ. ★ ಅನಾವಶ್ಯಕವಾಗಿ ಅರ್ಥವಿರದ ಹೊಸ ಬರವಣಿಗೆಯನ್ನು ಸೇರಿಸಬೇಡಿರಿ. ★ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.
ರಘು ಶಿವಸ್ವಾಮಿ
ಮಾನವೀಯತೆ ಇರುವವರಿಗೆ ಉಳಿಗಾಲವಿಲ್ಲ ಎಂದಮೇಲೆ ಅಮಾನವೀಯ ಕೃತ್ಯ ಎಸಗುವವರಿಗೆ ಉಳಿಗಾಲ ಉಂಟೆ..!? ಸೃಷ್ಟಿಯ ಸಮತೋಲನ ಆಗಬೇಕೆಂದರೆ ಅಮಾನವೀಯ ಕೃತ್ಯ ಮಾಡುವವರು ಇಹಲೋಕ ತ್ಯಜಿಸಲೇಬೇಕು. ಇದು ಸೃಷ್ಟಿಯ ನಿಯಮ. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದ
ರಘು ಶಿವಸ್ವಾಮಿ
ನಮ್ಮ ಕರ್ಮದಲ್ಲಿ ವಿಶ್ವಾಸವಿದ್ದರೆ ಆ ವಿಶ್ವಾಸವು ನಮ್ಮ ಆತ್ಮದ ಜೊತೆಗೂಡಿ ಆತ್ಮವಿಶ್ವಾಸವೆಂಬ ಧೈರ್ಯವನ್ನು ಹುಟ್ಟುಹಾಕುತ್ತದೆ, ನಮ್ಮ ಆತ್ಮವಿಶ್ವಾಸದ ಜೊತೆ ಶ್ರದ್ದೆ ಸೇರಿಕೊಂಡು ನಮ್ಮಲ್ಲಿ ಮಾನವೀಯತೆ ಮೂಡುವಂತೆ ಮಾಡುತ್ತದೆ. ಮನುಷ್ಯನಲ್ಲಿ ಮಾನವೀಯತೆ ಎಂಬುದು ನೆಲೆಯೂರಿದಾಗ ಮುಂದೊಂದು ದಿನ ಇಡೀ ವಿಶ್ವವೆ ನಮ್ಮತ್ತ ತಿರುಗಿ ನೋಡಬಹುದು. ಈ ಕಾರಣದಿಂದಲೆ ವಿಶ್ವಕ್ಕಿಂತ ವಿಶ್ವಾಸ ದೊಡ್ಡದು ಎಂದು ಹೇಳಿದರೂ ತಪ್ಪಾಗಲಾರದು. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದ
ರಘು ಶಿವಸ್ವಾಮಿ
ಕೊರೋನ ವೈರಸ್ ಅನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದರೆ ಇಡೀ ದೇಶದ ಜನರೆಲ್ಲರೂ ಕನಿಷ್ಟಪಕ್ಷ ಒಂದು ತಿಂಗಳಾದರೂ ಯಾರು ಹೊರಗೆ ಬರದೆ ಮನೆಯಲ್ಲೆ ಇರಬೇಕು.... ಇದು ಆಗದ ಕೆಲಸ... ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದ
ಮೌನ
ಈ ನೆನಪುಗಳು ಬೂದಿ ಮುಚ್ಚಿದ ಕೆಂಡದಂತೆ ಮೇಲೆ ಆರಿದಂತೆ ಕಾಣುತ್ತದೆ ಆದರೆ ಒಳಗೊಳಗೆ ಉರಿಯುತ್ತಲೇ ಇರುತ್ತದೆ. ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದ
ಸಪ್ತಸ್ವರ
ಪ್ರೇಮವೇ ಪ್ರೀತಿ, ಪ್ರೀತಿನೇ ಪ್ರೇಮ ಪ್ರತಿಕ್ರಿಯೆ, ಪ್ರತಿಫಲ ಬಯಸೋದು ಸಹಜ ಪ್ರತಿಕ್ರಿಯೆ ಸಿಕ್ಕಾಗಲೆ ಸಂಬಂಧ ಗಟ್ಟಿಯಾಗೋದು.. ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ. ★ ಅನಾವಶ್ಯಕವಾಗಿ ಅರ್ಥವಿರದ ಹೊಸ ಬರವಣಿಗೆಯನ್ನು ಸೇರಿಸಬೇಡಿರಿ. ★ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.
ಸಪ್ತಸ್ವರ
ಮರೆಯದಾಗದ ಕೆಲವು ನೆನಪುಗಳಿವೆ ಯಾಕೇ ಅಂದ್ರೆ ನೋವು, ನಲಿವು ಸೋಲು, ಗೆಲವು ,ಕೋಪ, ಹತಾಶೆ ಎಲ್ಲವುಗಳನ್ನು ಅಳಿಸಲಾಗದಂತೆ ಬರೆದಿಟ್ಟ ಪುಸ್ತಕವೇ ನೆನಪು. ಸಾಕಷ್ಟು ಬಾರಿ ಪುಟತಿರುಗಿಸಿ ನೋಡತಾನೆ ಇರತಿವಿ ಮರಿಯೊದಕ್ಕೆ ಹೇಗೆ ಸಾಧ್ಯ...!☺️ ತಮ್ಮ ಜ್ಞಾನವನ್ನು ಇಮ್ಮಡಿಗೊಳಿಸಲು ದಿನಕ್ಕೊಂದು ಪ್ರಶ್ನೆ ಬರಹದಲ್ಲಿ ಭಾಗವಹಿಸಿರಿ. ಜೊತೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿರಿ. ★ ವಿಶೇಷ_ಸೂಚನೆ ~ ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ. ★ ತಪ್ಪದೆ ಅಕ್ಷರಗಳ ಬಣ್ಣವನ್ನು ಬದಲಾಯಿಸಿ ಬರವಣಿಗೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ನಮ್ಮೊಂದಿಗೆ ಹಂಚಿಕೊಳ್ಳಿರಿ. ಏಕೆಂದರೆ ಶಿಸ್ತು ಎಂಬುದ
ಸಪ್ತಸ್ವರ
"ಮನುಷ್ಯ ಮನಸ್ಸಿಗೆ ಪೆಟ್ಟು ಬಿದ್ದಾಗ ಕುಗ್ಗುತ್ತಾನೆ ಮೌನಿಯಾಗುತ್ತಾನೆ ಹೊರತು , ದೇಹಕ್ಕೆ ಪೆಟ್ಟು ಬಿದ್ದಾಗಲಲ್ಲಾ"...! ಅತ್ಯುತ್ತಮ ಉಲ್ಲೇಖಗಳನ್ನು ಸಂಗ್ರಹಿಸಲು ದಿನಕ್ಕೊಂದು ಉಲ್ಲೇಖ ಬರಹದಲ್ಲಿ ಭಾಗವಹಿಸಿರಿ. ■ ವಿಶೇಷ_ಸೂಚನೆಗಳು: ★ ನೀವು ಈ ಹಿಂದೆ ಬರೆದಂತಹ ಅತ್ಯುತ್ತಮ ಉಲ್ಲೇಖಗಳಲ್ಲಿ ಒಂದನ್ನು ಆಯ್ದು ಇಲ್ಲಿ ಪ್ರಕಟಿಸಿರಿ. ★ ಅನಾವಶ್ಯಕವಾಗಿ ಅರ್ಥವಿರದ ಹೊಸ ಬರವಣಿಗೆಯನ್ನು ಸೇರಿಸಬೇಡಿರಿ. ★ಯಾವುದೇ ರೀತಿಯಿಂದ ಕಾಗುಣಿತ ದೋಷ ಆಗದಂತೆ ಸ್ಪಷ್ಟವಾಗಿ ಬರೆದು ನನ್ನಿಂದ ಇನ್ನು ತಿದ್ದುಪಡಿ ಮಾಡಲು ಆಗದು ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದಾಗ ವೈಕ್ಯೂನಲ್ಲಿ ನಿಮ್ಮ ಬರಹವನ್ನು ಹಂಚಿಕೊಳ್ಳಿರಿ. ಏಕೆಂದರೆ ಸಾವಿರ ಬರಹ ಬರೆಯುವುದಕ್ಕಿಂತ ಸಾವು+ಇರದ=ಸಾವಿರದ ಒಂದು ಬರಹ ಬರೆಯುವುದು ಉತ್ತಮ.