Nojoto: Largest Storytelling Platform

Best ಕರ್ನಾಟಕ Shayari, Status, Quotes, Stories

Find the Best ಕರ್ನಾಟಕ Shayari, Status, Quotes from top creators only on Nojoto App. Also find trending photos & videos aboutಕರ್ನಾಟಕ ಮ್ಯಾಪ್ ಜಿಲ್ಲೆಗಳು, ಕರ್ನಾಟಕ ಮ್ಯಾಪ್, ಕರ್ನಾಟಕ map, ಕರ್ನಾಟಕ ನಕ್ಷೆ, ಕರ್ನಾಟಕದ ಆಡಳಿತ ವಿಭಾಗಗಳು,

  • 19 Followers
  • 25 Stories

ಕನ್ನಡತಿ

#ಕನ್ನಡ #ಕನ್ನಡತಿ #ಕರ್ನಾಟಕ #ಸಂಸ್ಕೃತಿ #ಸಿರಿಗನ್ನಡಂ_ಗೆಲ್ಗೆ #kannada #indain #viral_

read more

ಕನ್ನಡತಿ

ಕನ್ನಡತಿ #ಕನ್ನಡ #ಕರ್ನಾಟಕ #ಕನ್ನಡತಿ #ಲೇಖನಿ #knnadaquotes #karnataka viral♥️♥️♥️ #vibes

read more

Hashim Bannur | ಹಾಶಿಂ ಬನ್ನೂರು

ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ. #ಕರ್ನಾಟಕ #ಕನ್ನಡ #ಕನ್ನಡಾಂಬೆ #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur

read more
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ 
ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ.

#ಕರ್ನಾಟಕ #ಕನ್ನಡ #ಕನ್ನಡಾಂಬೆ

©Hashim Bannur | ಹಾಶಿಂ ಬನ್ನೂರು ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ 
ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ.

#ಕರ್ನಾಟಕ #ಕನ್ನಡ #ಕನ್ನಡಾಂಬೆ 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

minutewithnagaraj

#ನಮ್ಮ #ಊರು #ನಮ್ಮ #ಹೆಮ್ಮೆ #ಐತಿಹಾಸಿಕ #ಕರ್ನಾಟಕ #ಇತಿಹಾಸ

read more

Keerthi M.A

#ಕನ್ನಡ #ಕನ್ನಡ_ಬರಹಗಳು #ಕರ್ನಾಟಕ #ಕನ್ನಡಬರಹಗಳು

read more

ಮನಸ್ಸೊಂದನ್ನು  ಮಡಿಕೆಯಾಗಿಸು ,
ಪ್ರೀತಿ ಆಧಾರವನ್ನು ತಣ್ಣಗೆ ತುಂಬಿಸು ,
ದೊಣ್ಣೆಯನ್ನು ನಿನ್ನ ಕೈಯಲ್ಲಿರಿಸು,
ಪೆಟ್ಟನ್ನು ತಪ್ಪೆನಿಸಿದಾಗ  ಕೊಟ್ಟು ಕ್ಷಮಿಸು ,
ಆದರೂ ತಿದ್ದಿ ತೀಡಿ ಸಹಕರಿಸಿ ಆಲಂಗಿಸು,
ಪ್ರೀತಿಯನ್ನು ಉಣಬಡಿಸು,
ಅಜ್ಞಾನವನ್ನು ಸ್ವೀಕರಿಸು,
ಜ್ಞಾನದ ಪಥದಲ್ಲಿ ನಡೆಸು,
ಈ ಜೀವನವನ್ನು ಪೂರ್ಣಗೊಳಿಸು..
                       #ಕನ್ನಡ #ಕನ್ನಡ_ಬರಹಗಳು
#ಕರ್ನಾಟಕ #ಕನ್ನಡಬರಹಗಳು

DIVAKAR D

#ದಿವಾಕರ್ #ಕರ್ನಾಟಕ #ಧರ್ಮ #ದೇವರು #ಜಾತಿ #karnataka #ರಾಜಕೀಯ #ಕನ್ನಡ ಎತ್ತ ಸಾಗುತ್ತಿದೆ...ಕರ್ನಾಟಕ ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ

read more
ಎತ್ತ ಸಾಗುತ್ತಿದೆ...ಕರ್ನಾಟಕ 
ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ
ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; 
ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; 
ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ
ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ
ಜನರನ್ನು ಉದ್ರಿಕ್ತಗೊಳಿಸಿ ಆಟ ಆಡಿಸುವವರು ಈ ಮಂತ್ರಿಗಳೆನಿಸಿಕೊಂಡ ಮುಟ್ಟಾಳರು ಏನೇ ಮಾಡಿದರೂ ಅದೇ ದಿಕ್ಕರಿಸಿದ ಸಂವಿಧಾನದ ರಕ್ಷಣೆಯು ಬೆನ್ನಿಗೆ ...— % & #ದಿವಾಕರ್ #ಕರ್ನಾಟಕ #ಧರ್ಮ #ದೇವರು  #ಜಾತಿ #karnataka #ರಾಜಕೀಯ #ಕನ್ನಡ 

ಎತ್ತ ಸಾಗುತ್ತಿದೆ...ಕರ್ನಾಟಕ 
ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ
ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; 
ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; 
ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ
ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ

DIVAKAR D

ಅಖಂಡ ಕರ್ನಾಟಕದ ಸತ್ಪ್ರಜೆಗಳೇ ಇಂದಾದರೂ ಎಚ್ಚರಗೊಳ್ಳಿ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡವೇ ನಮ್ಮುಸಿರು ಕರ್ನಾಟಕದ ನೆಲದಲ್ಲಿ ಅನ್ಯಭಾಷಿಕರಿಗೆ ದೊರೆಯುತ್ತಿರುವ ಪ್ರಾಧಾನ್ಯತೆ ಕನ್ನಡಿಗನಿಗೆ ಇಲ್ಲವಾಗಿದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕರ್ನಾಟಕ #ಭಾಷೆ #ಕರ್ನಾಟಕರಾಜ್ಯೋತ್ಸವ #yqjogi

read more
ಭಾಷೆಗೊಂದು ಅಭಿವೃದ್ಧಿ ಮಂಡಳಿ
ಧರ್ಮಕ್ಕೊಂದು ಅಭಿವೃದ್ಧಿ ನಿಗಮ
ಜಾತಿಗೊಂದು ಅಭಿವೃದ್ಧಿ ಪ್ರಾಧಿಕಾರ
ರಚನೆ ಮಾಡುತ್ತಾ ಹೋದರೆ 
ಮುಂದೊಂದು ದಿನ ದೇವರಿಗೊಂದು
ಕಾಣಿಕೆ ಅಭಿವೃದ್ಧಿ  ಮಂಡಳಿ ರಚನೆ
ಮಾಡುವ ಪ್ರಸ್ತಾವನೆಯನ್ನು 
ಸಲ್ಲಿಸಿದರೂ ಸಲ್ಲಿಸಬಹುದು
ಇಷ್ಟು ದಿನ ನಾವು ಏನು ಅಖಂಡ
ಕರ್ನಾಟಕದ ಸತ್ಪ್ರಜೆಗಳಾಗಿದ್ದೇವೋ
ಆ ದಿನ ಅದು ಸತ್ತ ಪ್ರಜೆಗಳು ಎಂದು 
ಅಣಕಿಸುವುದಕ್ಕೆ ಬಹಳ ದಿನ
ದೂರವಿಲ್ಲವೆಂದೆನಿಸುತ್ತಿದೆ... ಅಖಂಡ ಕರ್ನಾಟಕದ ಸತ್ಪ್ರಜೆಗಳೇ ಇಂದಾದರೂ ಎಚ್ಚರಗೊಳ್ಳಿ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡವೇ ನಮ್ಮುಸಿರು ಕರ್ನಾಟಕದ ನೆಲದಲ್ಲಿ ಅನ್ಯಭಾಷಿಕರಿಗೆ ದೊರೆಯುತ್ತಿರುವ ಪ್ರಾಧಾನ್ಯತೆ ಕನ್ನಡಿಗನಿಗೆ ಇಲ್ಲವಾಗಿದೆ. 
#ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕರ್ನಾಟಕ #ಭಾಷೆ #ಕರ್ನಾಟಕರಾಜ್ಯೋತ್ಸವ  #yqjogi

DIVAKAR D

ನಿಜ ಅಲ್ಲವೇ #ದಿವಾಕರ್ #ಕನ್ನಡ #ಕರ್ನಾಟಕ #ಕನ್ನಡಿಗ #ರಾಜ್ಯೋತ್ಸವ #ಉದ್ಯೋಗ #mandyquotes #yqgoogle

read more
ಕರ್ನಾಟಕದ‌ಲ್ಲಿನ ಉದ್ಯೋಗಗಳು
ಕನ್ನಡಿಗರಿಗೆ ಮಾತ್ರ ಮೀಸಲು 
ಯೋಜನೆ ಅನುಷ್ಠಾನಕ್ಕೆ 
ಬರುವವರೆಗೂ ಕನ್ನಡದ 
ಹಬ್ಬವೂ ಕೇವಲ ಇತರ
ಹಬ್ಬಗಳಂತೆ ಆಚರಣೆಯಲ್ಲಿ
ಇರುತ್ತದೆಯೆ ವಿನಃ ಅದು
ಮನಗಳನ್ನು ಮುಟ್ಟುವ
ಹಂತಕ್ಕೆ ಹೋಗುವುದಿಲ್ಲ... ನಿಜ ಅಲ್ಲವೇ
#ದಿವಾಕರ್ #ಕನ್ನಡ #ಕರ್ನಾಟಕ #ಕನ್ನಡಿಗ #ರಾಜ್ಯೋತ್ಸವ #ಉದ್ಯೋಗ #mandyquotes 
#yqgoogle

DIVAKAR D

ಕೊರೋನಾದ ಬಗ್ಗೆ ಒಂದು ಅವಲೋಕನ...ಓದಿ.. #ಕೊರೋನಾ #ಕರ್ನಾಟಕ #ದಿವಾಕರ್ #yqjogi #yqgoogle #yqmandya #yqcorona #coronavirus ಅಂತೂ ಇಂತೂ ಕರ್ನಾಟಕದ ಹಳ್ಳಿ ಹಳ್ಳಿಯ ಮನೆ ಮನಗಳಿಗೆ ಕೊರೋನಾ ಹಂಚಿದ ಕೀರ್ತಿ ಮುಖ್ಯಮಂತ್ರಿ ಶ್ರೀಮಾನ್. ಯಡಿಯೂರಪ್ಪನವರಿಗೆ ಸಲ್ಲುವಂತಾಯಿತು. ಕರ್ನಾಟಕದ ರಾಜಧಾನಿ, ಐ ಟಿ ಕ್ಷೇತ್ರದ ಮಹೋನ್ನತ ನಗರವೆಂಬ ಬಿರುದಾಂಕಿತಗೊಂಡ ಬೆಂಗಳೂರಿನಲ್ಲೆ ಜನರಿಂದ ಆಯ್ಕೆಯಾದ ರಾಜ ರಾಣಿಯರೆಲ್ಲಾ ಅಧಿಕಾರದ ಲಾಲಾಸೆಗಾಗಿ ಅವರವರಿಗೆ ಕೆಸರರೆಚಿಕೊಂಡು ಕರ್ನಾಟಕದ ಸಾಮಾನ್ಯ ಜನತೆಯ ಬಗ್ಗೆ ನಿರ್ಲಕ್ಷ್ಯ ದೋರಣೆ ತಳೆದಿದ್ದಾರೆ. ದೃಡನಿರ್ಧಾರ ಇಲ್ಲದ ಸರ್ಕಾರದ ಆಡಳಿತದ ದೈನಂದಿನ‌ ನಿಯಮಗಳು, ಕಾನೂನೂ ಕಟ

read more
ದೇಶದ ಅತಿಹೆಚ್ಚು ಕೊರೋನಾ ಪ್ರಕಣದ  ೫ ಮಹಾನಗರಗಳಲ್ಲಿ ಬೆಂಗಳೂರು ಒಂದಾಗುವ ಕಾಲ ಸನ್ನಿಹಿತವಾಗಿದೆ ಎಂದುಕೊಂಡರೆ ಕರ್ನಾಟಕ ಸರ್ಕಾರದ ಆಡಳಿತದ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸಾಮಾನ್ಯ ಜನರು ನಮ್ಮ ಬಗ್ಗೆ ನಾವೇ ಎಚ್ಚರಿಕೆ ತೆಗೆದು ಕೊಳ್ಳದೆ ಹೋದರೆ ಬೆಂಗಳೂರಿನಂತೆ ನಮ್ಮ ಹಳ್ಳಿಗಳು ಕೊರೋನಾ ಕೆಸರನ್ನು ಮೆತ್ತಿಕೊಳ್ಳುವ ದಿನಗಳು ದೂರವಿಲ್ಲ. ಎಚ್ಚರದಿಂದಿರಿ. ಎಚ್ಚರಿಸಿ. ಕೊರೋನಾದಿಂದ ರಕ್ಷಿಸಿಕೊಳ್ಳಿ.. ಕೊರೋನಾದ ಬಗ್ಗೆ ಒಂದು ಅವಲೋಕನ...ಓದಿ..
#ಕೊರೋನಾ #ಕರ್ನಾಟಕ #ದಿವಾಕರ್ #yqjogi #yqgoogle #yqmandya #yqcorona #coronavirus

ಅಂತೂ ಇಂತೂ ಕರ್ನಾಟಕದ ಹಳ್ಳಿ ಹಳ್ಳಿಯ ಮನೆ ಮನಗಳಿಗೆ ಕೊರೋನಾ ಹಂಚಿದ ಕೀರ್ತಿ ಮುಖ್ಯಮಂತ್ರಿ ಶ್ರೀಮಾನ್. ಯಡಿಯೂರಪ್ಪನವರಿಗೆ ಸಲ್ಲುವಂತಾಯಿತು. ಕರ್ನಾಟಕದ ರಾಜಧಾನಿ, ಐ ಟಿ ಕ್ಷೇತ್ರದ ಮಹೋನ್ನತ ನಗರವೆಂಬ ಬಿರುದಾಂಕಿತಗೊಂಡ ಬೆಂಗಳೂರಿನಲ್ಲೆ ಜನರಿಂದ ಆಯ್ಕೆಯಾದ ರಾಜ ರಾಣಿಯರೆಲ್ಲಾ ಅಧಿಕಾರದ ಲಾಲಾಸೆಗಾಗಿ ಅವರವರಿಗೆ ಕೆಸರರೆಚಿಕೊಂಡು ಕರ್ನಾಟಕದ ಸಾಮಾನ್ಯ ಜನತೆಯ ಬಗ್ಗೆ ನಿರ್ಲಕ್ಷ್ಯ ದೋರಣೆ ತಳೆದಿದ್ದಾರೆ. ದೃಡನಿರ್ಧಾರ  ಇಲ್ಲದ ಸರ್ಕಾರದ ಆಡಳಿತದ  ದೈನಂದಿನ‌ ನಿಯಮಗಳು, ಕಾನೂನೂ ಕಟ

DIVAKAR D

ಪೋಲಿಸ್ #ಪೋಲಿಸ್ #ಕರ್ತವ್ಯ #ಕರ್ನಾಟಕ #yqdvkrd_dots #yqjogi_kannada

read more
ಕೊರೋನಾ ಪೋಲಿಸ್ 
ವಾರಿಯರ್ಸ್‌ ಗೆ ಈ ದಿನದಿಂದ
ಹೊಸ ಕರ್ತವ್ಯವಾದ ಬಾರ್ ಗಳಲ್ಲಿ
ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರ
ನಿಗದಿಪಡಿಸಿದಷ್ಟೆ ಎಣ್ಣೆಯನ್ನು
ಬಾರ್ ಮಾಲೀಕರು ನೀಡುತ್ತಿದ್ದಾರೆಯೇ
ಎಂದು ಖಚಿತಪಡಿಸಿಕೊಳ್ಳಲು ಬಾರ್ ಗಳಿಗೆ
ನಿಯೋಜಿಸಲಾಗಿದೆ... ಪೋಲಿಸ್

#ಪೋಲಿಸ್ 
#ಕರ್ತವ್ಯ 
#ಕರ್ನಾಟಕ 
#yqdvkrd_dots 
#yqjogi_kannada
loader
Home
Explore
Events
Notification
Profile