Find the Best ಕರ್ನಾಟಕ Shayari, Status, Quotes from top creators only on Nojoto App. Also find trending photos & videos aboutಕರà³à²¨à²¾à²Ÿà²• ಮà³à²¯à²¾à²ªà³ ಜಿಲà³à²²à³†à²—ಳà³, ಕರà³à²¨à²¾à²Ÿà²• ಮà³à²¯à²¾à²ªà³, ಕರà³à²¨à²¾à²Ÿà²• map, ಕರà³à²¨à²¾à²Ÿà²• ನಕà³à²·à³†, ಕರà³à²¨à²¾à²Ÿà²•à²¦ ಆಡಳಿತ ವಿà²à²¾à²—ಗಳà³,
ಕನ್ನಡತಿ
ಕನ್ನಡತಿ #ಕನ್ನಡ #ಕರ್ನಾಟಕ #ಕನ್ನಡತಿ #ಲೇಖನಿ #knnadaquotes #karnataka viral♥️♥️♥️ #vibes
read moreHashim Bannur | ಹಾಶಿಂ ಬನ್ನೂರು
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ. #ಕರ್ನಾಟಕ #ಕನ್ನಡ #ಕನ್ನಡಾಂಬೆ ©Hashim Bannur | ಹಾಶಿಂ ಬನ್ನೂರು ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ. #ಕರ್ನಾಟಕ #ಕನ್ನಡ #ಕನ್ನಡಾಂಬೆ #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ. #ಕರ್ನಾಟಕ #ಕನ್ನಡ #ಕನ್ನಡಾಂಬೆ #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur
read moreKeerthi M.A
ಮನಸ್ಸೊಂದನ್ನು ಮಡಿಕೆಯಾಗಿಸು , ಪ್ರೀತಿ ಆಧಾರವನ್ನು ತಣ್ಣಗೆ ತುಂಬಿಸು , ದೊಣ್ಣೆಯನ್ನು ನಿನ್ನ ಕೈಯಲ್ಲಿರಿಸು, ಪೆಟ್ಟನ್ನು ತಪ್ಪೆನಿಸಿದಾಗ ಕೊಟ್ಟು ಕ್ಷಮಿಸು , ಆದರೂ ತಿದ್ದಿ ತೀಡಿ ಸಹಕರಿಸಿ ಆಲಂಗಿಸು, ಪ್ರೀತಿಯನ್ನು ಉಣಬಡಿಸು, ಅಜ್ಞಾನವನ್ನು ಸ್ವೀಕರಿಸು, ಜ್ಞಾನದ ಪಥದಲ್ಲಿ ನಡೆಸು, ಈ ಜೀವನವನ್ನು ಪೂರ್ಣಗೊಳಿಸು.. #ಕನ್ನಡ #ಕನ್ನಡ_ಬರಹಗಳು #ಕರ್ನಾಟಕ #ಕನ್ನಡಬರಹಗಳು
#ಕನ್ನಡ #ಕನ್ನಡ_ಬರಹಗಳು #ಕರ್ನಾಟಕ #ಕನ್ನಡಬರಹಗಳು
read moreDIVAKAR D
ಎತ್ತ ಸಾಗುತ್ತಿದೆ...ಕರ್ನಾಟಕ ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ ಜನರನ್ನು ಉದ್ರಿಕ್ತಗೊಳಿಸಿ ಆಟ ಆಡಿಸುವವರು ಈ ಮಂತ್ರಿಗಳೆನಿಸಿಕೊಂಡ ಮುಟ್ಟಾಳರು ಏನೇ ಮಾಡಿದರೂ ಅದೇ ದಿಕ್ಕರಿಸಿದ ಸಂವಿಧಾನದ ರಕ್ಷಣೆಯು ಬೆನ್ನಿಗೆ ...— % & #ದಿವಾಕರ್ #ಕರ್ನಾಟಕ #ಧರ್ಮ #ದೇವರು #ಜಾತಿ #karnataka #ರಾಜಕೀಯ #ಕನ್ನಡ ಎತ್ತ ಸಾಗುತ್ತಿದೆ...ಕರ್ನಾಟಕ ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ
#ದಿವಾಕರ್ #ಕರ್ನಾಟಕ #ಧರ್ಮ #ದೇವರು #ಜಾತಿ #karnataka #ರಾಜಕೀಯ #ಕನ್ನಡ ಎತ್ತ ಸಾಗುತ್ತಿದೆ...ಕರ್ನಾಟಕ ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ
read moreDIVAKAR D
ಭಾಷೆಗೊಂದು ಅಭಿವೃದ್ಧಿ ಮಂಡಳಿ ಧರ್ಮಕ್ಕೊಂದು ಅಭಿವೃದ್ಧಿ ನಿಗಮ ಜಾತಿಗೊಂದು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಮುಂದೊಂದು ದಿನ ದೇವರಿಗೊಂದು ಕಾಣಿಕೆ ಅಭಿವೃದ್ಧಿ ಮಂಡಳಿ ರಚನೆ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಿದರೂ ಸಲ್ಲಿಸಬಹುದು ಇಷ್ಟು ದಿನ ನಾವು ಏನು ಅಖಂಡ ಕರ್ನಾಟಕದ ಸತ್ಪ್ರಜೆಗಳಾಗಿದ್ದೇವೋ ಆ ದಿನ ಅದು ಸತ್ತ ಪ್ರಜೆಗಳು ಎಂದು ಅಣಕಿಸುವುದಕ್ಕೆ ಬಹಳ ದಿನ ದೂರವಿಲ್ಲವೆಂದೆನಿಸುತ್ತಿದೆ... ಅಖಂಡ ಕರ್ನಾಟಕದ ಸತ್ಪ್ರಜೆಗಳೇ ಇಂದಾದರೂ ಎಚ್ಚರಗೊಳ್ಳಿ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡವೇ ನಮ್ಮುಸಿರು ಕರ್ನಾಟಕದ ನೆಲದಲ್ಲಿ ಅನ್ಯಭಾಷಿಕರಿಗೆ ದೊರೆಯುತ್ತಿರುವ ಪ್ರಾಧಾನ್ಯತೆ ಕನ್ನಡಿಗನಿಗೆ ಇಲ್ಲವಾಗಿದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕರ್ನಾಟಕ #ಭಾಷೆ #ಕರ್ನಾಟಕರಾಜ್ಯೋತ್ಸವ #yqjogi
ಅಖಂಡ ಕರ್ನಾಟಕದ ಸತ್ಪ್ರಜೆಗಳೇ ಇಂದಾದರೂ ಎಚ್ಚರಗೊಳ್ಳಿ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡವೇ ನಮ್ಮುಸಿರು ಕರ್ನಾಟಕದ ನೆಲದಲ್ಲಿ ಅನ್ಯಭಾಷಿಕರಿಗೆ ದೊರೆಯುತ್ತಿರುವ ಪ್ರಾಧಾನ್ಯತೆ ಕನ್ನಡಿಗನಿಗೆ ಇಲ್ಲವಾಗಿದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕರ್ನಾಟಕ #ಭಾಷೆ #ಕರ್ನಾಟಕರಾಜ್ಯೋತ್ಸವ #yqjogi
read moreDIVAKAR D
ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ ಮೀಸಲು ಯೋಜನೆ ಅನುಷ್ಠಾನಕ್ಕೆ ಬರುವವರೆಗೂ ಕನ್ನಡದ ಹಬ್ಬವೂ ಕೇವಲ ಇತರ ಹಬ್ಬಗಳಂತೆ ಆಚರಣೆಯಲ್ಲಿ ಇರುತ್ತದೆಯೆ ವಿನಃ ಅದು ಮನಗಳನ್ನು ಮುಟ್ಟುವ ಹಂತಕ್ಕೆ ಹೋಗುವುದಿಲ್ಲ... ನಿಜ ಅಲ್ಲವೇ #ದಿವಾಕರ್ #ಕನ್ನಡ #ಕರ್ನಾಟಕ #ಕನ್ನಡಿಗ #ರಾಜ್ಯೋತ್ಸವ #ಉದ್ಯೋಗ #mandyquotes #yqgoogle
ನಿಜ ಅಲ್ಲವೇ #ದಿವಾಕರ್ #ಕನ್ನಡ #ಕರ್ನಾಟಕ #ಕನ್ನಡಿಗ #ರಾಜ್ಯೋತ್ಸವ #ಉದ್ಯೋಗ #mandyquotes #yqgoogle
read moreDIVAKAR D
ದೇಶದ ಅತಿಹೆಚ್ಚು ಕೊರೋನಾ ಪ್ರಕಣದ ೫ ಮಹಾನಗರಗಳಲ್ಲಿ ಬೆಂಗಳೂರು ಒಂದಾಗುವ ಕಾಲ ಸನ್ನಿಹಿತವಾಗಿದೆ ಎಂದುಕೊಂಡರೆ ಕರ್ನಾಟಕ ಸರ್ಕಾರದ ಆಡಳಿತದ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸಾಮಾನ್ಯ ಜನರು ನಮ್ಮ ಬಗ್ಗೆ ನಾವೇ ಎಚ್ಚರಿಕೆ ತೆಗೆದು ಕೊಳ್ಳದೆ ಹೋದರೆ ಬೆಂಗಳೂರಿನಂತೆ ನಮ್ಮ ಹಳ್ಳಿಗಳು ಕೊರೋನಾ ಕೆಸರನ್ನು ಮೆತ್ತಿಕೊಳ್ಳುವ ದಿನಗಳು ದೂರವಿಲ್ಲ. ಎಚ್ಚರದಿಂದಿರಿ. ಎಚ್ಚರಿಸಿ. ಕೊರೋನಾದಿಂದ ರಕ್ಷಿಸಿಕೊಳ್ಳಿ.. ಕೊರೋನಾದ ಬಗ್ಗೆ ಒಂದು ಅವಲೋಕನ...ಓದಿ.. #ಕೊರೋನಾ #ಕರ್ನಾಟಕ #ದಿವಾಕರ್ #yqjogi #yqgoogle #yqmandya #yqcorona #coronavirus ಅಂತೂ ಇಂತೂ ಕರ್ನಾಟಕದ ಹಳ್ಳಿ ಹಳ್ಳಿಯ ಮನೆ ಮನಗಳಿಗೆ ಕೊರೋನಾ ಹಂಚಿದ ಕೀರ್ತಿ ಮುಖ್ಯಮಂತ್ರಿ ಶ್ರೀಮಾನ್. ಯಡಿಯೂರಪ್ಪನವರಿಗೆ ಸಲ್ಲುವಂತಾಯಿತು. ಕರ್ನಾಟಕದ ರಾಜಧಾನಿ, ಐ ಟಿ ಕ್ಷೇತ್ರದ ಮಹೋನ್ನತ ನಗರವೆಂಬ ಬಿರುದಾಂಕಿತಗೊಂಡ ಬೆಂಗಳೂರಿನಲ್ಲೆ ಜನರಿಂದ ಆಯ್ಕೆಯಾದ ರಾಜ ರಾಣಿಯರೆಲ್ಲಾ ಅಧಿಕಾರದ ಲಾಲಾಸೆಗಾಗಿ ಅವರವರಿಗೆ ಕೆಸರರೆಚಿಕೊಂಡು ಕರ್ನಾಟಕದ ಸಾಮಾನ್ಯ ಜನತೆಯ ಬಗ್ಗೆ ನಿರ್ಲಕ್ಷ್ಯ ದೋರಣೆ ತಳೆದಿದ್ದಾರೆ. ದೃಡನಿರ್ಧಾರ ಇಲ್ಲದ ಸರ್ಕಾರದ ಆಡಳಿತದ ದೈನಂದಿನ ನಿಯಮಗಳು, ಕಾನೂನೂ ಕಟ
ಕೊರೋನಾದ ಬಗ್ಗೆ ಒಂದು ಅವಲೋಕನ...ಓದಿ.. #ಕೊರೋನಾ #ಕರ್ನಾಟಕ #ದಿವಾಕರ್ #yqjogi #yqgoogle #yqmandya #yqcorona #coronavirus ಅಂತೂ ಇಂತೂ ಕರ್ನಾಟಕದ ಹಳ್ಳಿ ಹಳ್ಳಿಯ ಮನೆ ಮನಗಳಿಗೆ ಕೊರೋನಾ ಹಂಚಿದ ಕೀರ್ತಿ ಮುಖ್ಯಮಂತ್ರಿ ಶ್ರೀಮಾನ್. ಯಡಿಯೂರಪ್ಪನವರಿಗೆ ಸಲ್ಲುವಂತಾಯಿತು. ಕರ್ನಾಟಕದ ರಾಜಧಾನಿ, ಐ ಟಿ ಕ್ಷೇತ್ರದ ಮಹೋನ್ನತ ನಗರವೆಂಬ ಬಿರುದಾಂಕಿತಗೊಂಡ ಬೆಂಗಳೂರಿನಲ್ಲೆ ಜನರಿಂದ ಆಯ್ಕೆಯಾದ ರಾಜ ರಾಣಿಯರೆಲ್ಲಾ ಅಧಿಕಾರದ ಲಾಲಾಸೆಗಾಗಿ ಅವರವರಿಗೆ ಕೆಸರರೆಚಿಕೊಂಡು ಕರ್ನಾಟಕದ ಸಾಮಾನ್ಯ ಜನತೆಯ ಬಗ್ಗೆ ನಿರ್ಲಕ್ಷ್ಯ ದೋರಣೆ ತಳೆದಿದ್ದಾರೆ. ದೃಡನಿರ್ಧಾರ ಇಲ್ಲದ ಸರ್ಕಾರದ ಆಡಳಿತದ ದೈನಂದಿನ ನಿಯಮಗಳು, ಕಾನೂನೂ ಕಟ
read moreDIVAKAR D
ಕೊರೋನಾ ಪೋಲಿಸ್ ವಾರಿಯರ್ಸ್ ಗೆ ಈ ದಿನದಿಂದ ಹೊಸ ಕರ್ತವ್ಯವಾದ ಬಾರ್ ಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರ ನಿಗದಿಪಡಿಸಿದಷ್ಟೆ ಎಣ್ಣೆಯನ್ನು ಬಾರ್ ಮಾಲೀಕರು ನೀಡುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಬಾರ್ ಗಳಿಗೆ ನಿಯೋಜಿಸಲಾಗಿದೆ... ಪೋಲಿಸ್ #ಪೋಲಿಸ್ #ಕರ್ತವ್ಯ #ಕರ್ನಾಟಕ #yqdvkrd_dots #yqjogi_kannada
ಪೋಲಿಸ್ #ಪೋಲಿಸ್ #ಕರ್ತವ್ಯ #ಕರ್ನಾಟಕ #yqdvkrd_dots #yqjogi_kannada
read more