Find the Best ಮಾಲಾಶ್ರೀ_ಭರ್ದಿ Shayari, Status, Quotes from top creators only on Nojoto App. Also find trending photos & videos about
ಸಪ್ತಸ್ವರ
ಬರೀ ಮನ್ನಿಸುವುದರಲ್ಲೇ ಹೋಯ್ತು ಈ ಮನಸು, ಒಮ್ಮೆ ಯಾದರು ತಿಳಿಯಬೇಕಿತ್ತು ನನಗೂ ಇದೆ ಒಂದು ಕನಸು. ಒಂಟಿಯಾಗಿ ನೋಡುತ್ತಾ ಕುಳಿತಿರುವೆನು ಕಡಲ ಮಾತಾಡಿ ಹಗುರ ಮಾಡಿಕೊಳ್ಳಬೇಕು ಮನದೊಡಲ❤️ #malashree_bhardi ಒಮ್ಮೆ ಕಡಲ ತೀರದಿ,ನೀಲಿ ಆಕಾಶವ ನೋಡುತ್ತ ಸಾಗರದ ಅಲೆಗಳ ನಡುವೆ ಸಂಜೆಯ ಕಳೆಯಬೇಕು❤️ Parvathi.D Paaru
ಸಪ್ತಸ್ವರ
ನಮ್ಮ ತಪ್ಪು ಸರಿಗಳನ್ನ ಗುರುತಿಸಿ ಎಚ್ಚರಿಕೆ ವಹಿಸಿ ತಿಳಿ ಹೇಳಿ ಹೇಳೋ ರೀತಿಯಲ್ಲಿ ಕಟುವಾಗಿದ್ದರು ಅದರ ಉದ್ದೇಶ ನಮಗೆ ಒಳ್ಳೆದೇ ಆಗಬೇಕು ಅಂತ ಇರೋ ಮನಸಿನ ವ್ಯಕ್ತಿಗಳನ್ನ ದೂರು ಮಾಡಕೋಬಾರದು. ಭಾನುವಾರದ ವಿಶೇಷ ಹಿತನುಡಿ[6] ಶುಭ ಮುಂಜಾನೆ #ಮಾಲಾಶ್ರೀ_ಭರ್ದಿ #openforcollaboration #YourQuoteAndMine Collaborating with Malashree Bhardi
shivarjaras snehasinchana
ನನ್ನ ಸರಳತೆಗೆ ನೀನೇ ಸ್ಪೂರ್ತಿ ನೀನೊಂದು ಕರುಣಾಮೂರ್ತಿ ನಾ...ನಿನ್ನೊಳಗೊಂದು ಸಾಹಿತ್ಯದ ರೀತಿ ನಾ..ಹೇಳದೆ ಓದುವ ನೀನು.. ನನ್ನ ಕವನಗಳ ಸಾರಥಿ ತುಂಬಾ ಸರಳ ನೀನು🤗 ನಿನ್ನ ಜೊತೆಯನ್ನೇ ಬಯಸುವೇ ನಾನು💟 ಸಾಹಿತ್ಯಕ್ಕೊಂದು ಸ್ವಾರಸ್ಯ... #ಮಾಲಾಶ್ರೀ_ಭರ್ದಿ #ನಾನು_ನೀನು #ಪ್ರೀತಿಬರಹ #ನಂಬಿಕೆನಿಜ #ಜೊತೆಗಾರ #YourQuoteAndMine
shivarjaras snehasinchana
ವಿಕಾರತೆಯ ವಿಹಂಗಮ ನೋಟದಿ.. ಮನಸ್ಸು ವಿಹರಿಸುತ್ತಾ.. ಮನದಲ್ಲಿನ ಆವೇಗಗಳು ಉದ್ವೇಗಗಳ ಜೊತೆಗೂಡಿ ಜೀವನವನ್ನೇ ಜಟಿಲತೆಗೆ ನೂಕುವ ಮುನ್ನ ಜ್ಞಾನದ ಧೀವಿಗೆಯನ್ನು ಸ್ವಯಂ ಪ್ರೇರಣೆಯಿಂದ ಹೊತ್ತಿಸಿ ಜ್ಞಾನದ ಬೆಳಕನ್ನು ಹೊರ ಹೊಮ್ಮುವಂತೆ ಮಾಡಿದರೆ...ಜೀವನ ಸಾರ್ಥಕ ಅಲ್ಲವೇ... ಭಾನುವಾರದ ವಿಶೇಷ ಹಿತನುಡಿಯೊಂದಿಗೆ..."ಶಿವಶೃತಿ ಸಾರ" #ಮಾಲಾಶ್ರೀ_ಭರ್ದಿ #ಪ್ರೀತಿಯಕನಸು #ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ #openforcollaboration #YourQuoteAndMine Collaborating with Malashree Bhardi
shivarjaras snehasinchana
ಹಣದಲ್ಲಿ ಬಡವರಾದರು.. ಚಿಂತೆಯಿಲ್ಲ ಗುಣದಲ್ಲಿ ಬಡವಾರಾಗದೆ... ಇರುವುದು ಒಳಿತು ಇಂದಿನ ದಿನ.. ಹಣ ಗುಣಗಳ ಅಹ್ವಾನದಿ.. ಗುಣವನ್ನೇ ವರಿಸಿದರೆ... ಹಣ ತಂತಾನೆ ಬರುವುದು ನಮ್ಮ ಹಿಂಬಾಲಿಸಿ ಭಾನುವಾರದ ವಿಶೇಷ ಹಿತನುಡಿ[9] ಶುಭ ಮುಂಜಾನೆ #ಮಾಲಾಶ್ರೀ_ಭರ್ದಿ #ಜೀವನಸಲಹೆ #ಪ್ರೀತಿಸ್ನೇಹ #ನಂಬಿಕೆ_ಇರಲಿ #ವಿಶೇಷವಾಣಿ #openforcollaboration #YourQuoteAndMine Collaborating with Malashree Bhardi
ಆಗಂತುಕ
ನಮ್ಮನ್ನೇ ನಂಬಿದವರ ಮನಸಲ್ಲಿ ನಂಬಿಕೆಯ ಕೊಲೆಗೈಯದಿರೋಣ ನಾಶವಾಗುವ ನಶ್ವರ ಜೀವನದಲ್ಲಿ ನಾಲ್ವರಿಗೆ ನೆರವಾಗೋಣ.. ಭಾನುವಾರದ ವಿಶೇಷ ಹಿತನುಡಿ[9] ಶುಭ ಮುಂಜಾನೆ #ಮಾಲಾಶ್ರೀ_ಭರ್ದಿ #ಜೀವನಸಲಹೆ #ಪ್ರೀತಿಸ್ನೇಹ #ನಂಬಿಕೆ_ಇರಲಿ #ವಿಶೇಷವಾಣಿ #openforcollaboration #YourQuoteAndMine Collaborating with Malashree Bhardi #ವೀ_ಪದಗಳು
ಆಗಂತುಕ
ಕಾಲವೆಂಬ ತೂಗುಗತ್ತಿಯ ಕೆಳನಿಂತು ಕಾಯಕ ಮಾಡಿ ಕಾಯವ ತಣಿಸದೆ ಕಾಲನ್ನು ಇನ್ನೊಬ್ಬನ ತುಳಿಯಲು ಬಳಸಿ ಬೆಳೆಯಲೆತ್ನಿಸಿದರೆ ಬದುಕು ಬಂಗಾರವಾಗದು ಮನುಜ, ಎಲ್ಲರೊಳಗೊಂದಾಗಿ ಬೆರೆತು ಬಾಳಿದರೆ ಬದುಕು ಸಾರ್ಥಕ ಅರಿತು ಬಾಳು, ತುಳಿದು ತುಚ್ಛನಾಗಬೇಡ.. ಥ್ಯಾಂಕ್ಯೂ ಶ್ರೀ ಆಹ್ವಾನಿಸಿದಕ್ಕೆ😍 ಭಾನುವಾರದ ವಿಶೇಷ ಹಿತನುಡಿ[8] ಶುಭ ಮುಂಜಾನೆ #ಮಾಲಾಶ್ರೀ_ಭರ್ದಿ #ಜೀವನಸಲಹೆ #openforcollaboration #YourQuoteAndMine Collaborating with Malashree Bhardi #ವೀ_ಪದಗಳು
Ashwini Baragali
ಜಗದ ಕತ್ತಲೆ ಅಳಿಸಿ ಹಾಕಲು ಆಗದು ಯಾರಿಂದಲೂ.. ಕತ್ತಲು ಇರುವಲ್ಲೇ ಬೆಳಕು ಅಡಗಿಹುದು.. ಅಜ್ಞಾನದ ಅಂಧಕಾರ ,ಅಹಂಕಾರದ ಆವಾಸ, ಮುಗ್ಧ ಮನದ ಸಹಕಾರಗಳಿಂದ ತಮದ ತಾರತಮ್ಯವ ದೂರಾಗಿಸಿ ಹೊಂಗಿರಣಗಳ ಹೊಸ ಬೆಳಕ ಹುಡುಕಿ ಹೊಸ ಬದುಕ ಕಟ್ಟಬೇಕಿದೆ..... ಭಾನುವಾರದ ವಿಶೇಷ ಹಿತನುಡಿ[10] ಶುಭ ಸಾಯಂಕಾಲ #ಮಾಲಾಶ್ರೀ_ಭರ್ದಿ #ಪ್ರೀತಿಯಕನಸು #ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ #openforcollaboration #YourQuoteAndMine Collaborating with Malashree Bhardi
Ashwini Baragali
ಒಳ್ಳೆಯವರೆಂದು ಹೇಳಿಕೊಳ್ಳುವವರು ಎಲ್ಲವನ್ನೂ ಒಳ್ಳೆಯ ದೃಷ್ಟಿಯಿಂದ ನೋಡುವದಿಲ್ಲ ಕೆಟ್ಟವರೆನಿಸಿಕೊಂಡವರು ಯಾವಾಗಲೂ ಕೆಟ್ಟದ್ದನ್ನೇ ಮಾಡಲು ಮುಂದಾಗುವದಿಲ್ಲ ನೋಡುವ ಹಾಗೂ ಸಾಧಿಸುವ ದೃಷ್ಟಿ ನಿನ್ನದೇ ಅದೇ ಜಗದ ವಿಶೇಷ ವಿಪರ್ಯಾಸ..... ಭಾನುವಾರದ ವಿಶೇಷ ಹಿತನುಡಿ[7] ಶುಭಮುಂಜಾನೆ #ಮಾಲಾಶ್ರೀ_ಭರ್ದಿ #openforcollaboration #YourQuoteAndMine Collaborating with Malashree Bhardi
Thara nanjunda sastry
ಆವರಿಸಿರಸಲು ಮೋಡಿ ಒಂದಾಗಿರುವಿರಿ ಕೂಡಿ ಆದಿರಿ ಸುಮಧುರ ಜೋಡಿ ನಾವೆಲ್ಲಾ ನಿಮ್ಮನ್ನು ನೋಡಿ ಹರಿಸಿದ್ದೇವೆ ಶುಭಾಷಯಗಳ ಕೋಡಿ ತುಂಬಾ ಸರಳ ನೀನು🤗 ನಿನ್ನ ಜೊತೆಯನ್ನೇ ಬಯಸುವೇ ನಾನು💟 Raviraj Shetty ಉಮಾ ಒಡೆಯರ್ poke ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು💛 #ಮಾಲಾಶ್ರೀ_ಭರ್ದಿ #ನಾನು_ನೀನು #ಪ್ರೀತಿಬರಹ #ನಂಬಿಕೆನಿಜ #ಜೊತೆಗಾರ #YourQuoteAndMine