Find the Best ನಾಡಹಬ್ಬ Shayari, Status, Quotes from top creators only on Nojoto App. Also find trending photos & videos about ನಾಡಹಬà³à²¬ ದಸರಾ ಹಾರà³à²¦à²¿à²• ಶà³à²à²¾à²¶à²¯à²—ಳà³, ನಾಡಹಬà³à²¬ ದಸರಾ ಶà³à²à²¾à²¶à²¯à²—ಳà³, ನಾಡಹಬà³à²¬ ದಸರಾ ಬಗà³à²—ೆ ಪà³à²°à²¬à²‚ಧ, ನಾಡಹಬà³à²¬ ಮೈಸೂರೠದಸರಾ, ನಾಡಹಬà³à²¬ ದಸರಾ ಪà³à²°à²¬à²‚ಧ,
ರಂಜಿತಾ ಸೋಮಶೇಖರ್ ❤️
🌿🌿 ಬನ್ನಿ ಬಂಗಾರವಾಗಲಿ 🌿🌿 🤲 ಬನ್ನಿ ಕೊಡುವವರು ಬಂಗಾರದ ಮನುಷ್ಯರು 🤲 🙌 ಬನ್ನಿ ತೆಗೆದುಕೊಳ್ಳುವವರು ಬಂಗಾರದ ಮನಸುಳ್ಳವರು 🙌 🤝 ಇಂತಹ ಬನ್ನಿ ಬಂಗಾರವಾಗಲಿ ಪ್ರೀತಿ ಪವಿತ್ರವಾಗಿರಲಿ 🤝 💝 ಮನಸ್ಸು ಮಲ್ಲಿಗೆಯಾಗಿರಲಿ ನಮ್ಮ ನಿಮ್ಮ ಸ್ನೇಹ ಚಿರಕಾಲವಿರಲಿ 💝 🎉 ನಾವು ನೀವು ಜೀವನಪೂರ್ತಿ ಬಂಗಾರದ ಹಾಗೇ ಇರೋಣ 🎉 ಸಂಗ್ರಹ ಮಾಹಿತಿ 🌿 🌿 ಬನ್ನಿ ವೃಕ್ಷವನ್ನು ಶಮಿ ವೃಕ್ಷವೆಂದು ಕರೆಯಲಾಗುತ್ತದೆ 🌿 ಇದು ಯಶಸ್ಸಿನ ಸಂಕೇತ 👏 ಈ ವೃಕ್ಷವೂ ಪಾಪವನ್ನು ಹಾಗೂ ಶತ್ರುವನ್ನು ಶಮನ ಮಾಡುತ್ತದೆ 🙏💐 🌿 ಇದು ಅರ್ಜುನನ ಬಾಣವನ್ನು ಕಾಪಾಡಿದ್ದು ಹಾಗೂ ರಾಮನಿಗೆ ಅತೀ ಪ್ರಿಯವಾದ ವೃಕ್ಷವಾಗಿದೆ 🌿
ಸಂಗ್ರಹ ಮಾಹಿತಿ 🌿 🌿 ಬನ್ನಿ ವೃಕ್ಷವನ್ನು ಶಮಿ ವೃಕ್ಷವೆಂದು ಕರೆಯಲಾಗುತ್ತದೆ 🌿 ಇದು ಯಶಸ್ಸಿನ ಸಂಕೇತ 👏 ಈ ವೃಕ್ಷವೂ ಪಾಪವನ್ನು ಹಾಗೂ ಶತ್ರುವನ್ನು ಶಮನ ಮಾಡುತ್ತದೆ 🙏💐 🌿 ಇದು ಅರ್ಜುನನ ಬಾಣವನ್ನು ಕಾಪಾಡಿದ್ದು ಹಾಗೂ ರಾಮನಿಗೆ ಅತೀ ಪ್ರಿಯವಾದ ವೃಕ್ಷವಾಗಿದೆ 🌿 #yqkannada #yqjogi #ನಾಡಹಬ್ಬ #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ವಿಜಯದಶಮಿ #ದಸರಾ_ಸಂಭ್ರಮ #ಬನ್ನಿಬಂಗಾರವಾಗಲಿ
read moreShruthi U
ಎದುರಿಸಲು ಈ ಜಗವನು ಜೀವನದ ಪ್ರತಿ ಸವಾಲನು ಇವತ್ತು ದಸರ ಹಬ್ಬದ ಆರನೇ ದಿನ. ಕಾತ್ಯಾಯಿನಿ: ಯೋಧ ದೇವತೆ, ಮಹಾತಾಯಿಯ ಅತ್ಯಂತ ರೌದ್ರ ರೂಪಗಳಲ್ಲಿ ಒಂದಾಗಿದೆ. ಕಿತ್ತಳೆ ಈ ದಿನದ ಬಣ್ಣ ಹಾಗು ಇದರ ಸಂಕೇತ ಧೈರ್ಯವಾಗಿದೆ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #ಧೈರ್ಯ ಈ collab ಸವಾಲಿನ ವಿಶೇಷ hashtag ಆಗಿದೆ.
ಇವತ್ತು ದಸರ ಹಬ್ಬದ ಆರನೇ ದಿನ. ಕಾತ್ಯಾಯಿನಿ: ಯೋಧ ದೇವತೆ, ಮಹಾತಾಯಿಯ ಅತ್ಯಂತ ರೌದ್ರ ರೂಪಗಳಲ್ಲಿ ಒಂದಾಗಿದೆ. ಕಿತ್ತಳೆ ಈ ದಿನದ ಬಣ್ಣ ಹಾಗು ಇದರ ಸಂಕೇತ ಧೈರ್ಯವಾಗಿದೆ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #ಧೈರ್ಯ ಈ collab ಸವಾಲಿನ ವಿಶೇಷ hashtag ಆಗಿದೆ. #YourQuoteAndMine #kannada #ಕನ್ನಡ #yqjogi #ದಸರಾ #ನಾಡಹಬ್ಬ
read moreChidanand Mayachari
ಅಂತ್ಯವಿಲ್ಲದ ಆದಿಮೂಲವೆ ಆದಿಶಕ್ತಿ. ಅವಳ ಅವತಾರವೇ ದುಷ್ಟ ಶಿಕ್ಷೆ, ಶಿಷ್ಠ ರಕ್ಷಣ. ಆಚರಣೆಗಳು ನಾಡಿನಾದ್ಯಂತ ಅನೇಕವಿರಬಹುದು ಪ್ರಾರ್ಥನೆ ಮಾತ್ರ ಅವಳೊಬ್ಬಳಿಗೆ ಮಾತ್ರ. ನಮ್ಮ ಬಾಹ್ಯ ಮತ್ತು ಅಂತರಂಗದ ದುಷ್ಟತೆಯನ್ನು ಸರ್ವಸೌಭಾಗ್ಯದಾಯನಿ ಕಾಳಿಕೆ ನಾಶಪಡಿಸಿ. ಸರ್ವರನ್ನೂ ಕಾಪಾಡಲಿ ಎಂದು ಸರ್ವರಿಗೂ ಹಾರೈಸುತ್ತೇನೆ. ವಿಜಯದಶಮಿಯ ಹಾರ್ಧಿಕ ಶುಭಾಶಯ ಕೆಟ್ಟದ್ದರ ವಿರುದ್ಧ ಒಳ್ಳೆತನದ ಗೆಲುವನ್ನು ಆಚರಿಸೋಣ ಬನ್ನಿ. #ನಾಡಹಬ್ಬ #yqjogi #yqkannada #collab #collabwithjogi #YourQuoteAndMine Collaborating with YourQuote Jogi #csmayachari
ಕೆಟ್ಟದ್ದರ ವಿರುದ್ಧ ಒಳ್ಳೆತನದ ಗೆಲುವನ್ನು ಆಚರಿಸೋಣ ಬನ್ನಿ. #ನಾಡಹಬ್ಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari
read moreರೇಣುಕೇಶ್ ಸದಾಶಿವಯ್ಯ
ನವ ದುರ್ಗೆಯರ ವೈಭವೋತ್ಸಾಹ/ ಶ್ರೀರಾಮನ ವಿಜಯೋತ್ಸಾಹ/ ಕರೋನಾದ ಮೇಲೆ ನಡೆದ ಸಮರೋತ್ಸಾಹ/ ಎಲ್ಲವೂ ಸಂಭ್ರಮ...ಮುಂದಿನ ದಿನಗಳು ಹೀಗೆ ಉಳಿಯಲಿ.....ಉತ್ತಮ ನಾಯಕನ ನಮ್ಮ ಮುಂದಿದೆ...ಮುಂಬರುವ ಚುನಾವಣೆಗಳಲ್ಲಿ ಎಲ್ಲರೂ ಮತದಾನ ಮಾಡಿ.... ರಾಮನೋ....ರಾವಣನೋ.... ಕೃಷ್ಣನೋ....ಕೀಚಕನೋ... ಆಯ್ಕೆ ನಿಮ್ಮದೇ..!!!?? ಕೆಟ್ಟದ್ದರ ವಿರುದ್ಧ ಒಳ್ಳೆತನದ ಗೆಲುವನ್ನು ಆಚರಿಸೋಣ ಬನ್ನಿ. #ಸಂಭ್ರಮ #ನಾಡಹಬ್ಬ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಕೆಟ್ಟದ್ದರ ವಿರುದ್ಧ ಒಳ್ಳೆತನದ ಗೆಲುವನ್ನು ಆಚರಿಸೋಣ ಬನ್ನಿ. #ಸಂಭ್ರಮ #ನಾಡಹಬ್ಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited