Nojoto: Largest Storytelling Platform

Best ಧರ್ಮ Shayari, Status, Quotes, Stories

Find the Best ಧರ್ಮ Shayari, Status, Quotes from top creators only on Nojoto App. Also find trending photos & videos about ಧರ್ಮೋ ರಕ್ಷತಿ ರಕ್ಷಿತಃ meaning, ಧರ್ಮೋ ರಕ್ಷತಿ ರಕ್ಷಿತಃ, ಧರ್ಮ ಪಿಚ್ಚರ್, ಧರ್ಮಸ್ಥಳ ಇತಿಹಾಸ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,

  • 3 Followers
  • 18 Stories
    PopularLatestVideo

d.p cherie

ಸರಿಯಲ್ಲವೇ??? #ಜಾತಿ #ಧರ್ಮ #ಕುಲ #dpcherie #ಅಹಂ #yqjogi_kannada

read more
ಕೈಹಿಡಿದು ಕೊನೆವರೆಗು ನಡೆವ ಸ್ನೇಹಕ್ಕೆ ಕುಲವ್ಯಾವುದು!!
ಸುಖ-ದುಃಖದಿ ಸಮಪಾಲು ಪಡೆವ ಪ್ರೀತಿಗೆ ಜಾತಿ ಆವುದು?? 
ಕುಡಿವ ನೀರಿನ ಕುಲ ಕೇಳಿದಿರೇ? 
ಬೀಸೋ ಗಾಳಿಯ ಜಾತಿ ಬಲ್ಲಿರೇ? 
ನಡೆವ ನೆಲದ ಧರ್ಮ ತಿಳಿದಿರೇ? 
ಉರಿವ ಬೆಂಕಿಯ ಭಾಷೆ,ಆಡಬಲ್ಲಿರೇ? 
ಇದಾವುದಕ್ಕೂ ಇಲ್ಲದ ಭೇದ ನಿನಗೇಕೊ ಎಲೆ ಮಾನವ!!!
ಎಲ್ಲರಲ್ಲೂ ಒಂದಾಗಿ ಬಿಡು ಭೇದವ...  ಸರಿಯಲ್ಲವೇ??? 
#ಜಾತಿ #ಧರ್ಮ #ಕುಲ #dpcherie #ಅಹಂ #yqjogi_kannada

ಸುಮಾ ರಮೇಶ್

#ಹಸಿವು #ಧರ್ಮ #ಹಕ್ಕು #yqjogi #yqjogikannada #yqjogi_kannada #yqbaba #photocreditgoogle

read more
ಅವರು ಪ್ರಶ್ನಿಸಿದರು "ನೀನು ಹಿಂದುವೋ, ಮುಸ್ಲೀಮಳೋ ಅಥವಾ ಕ್ರೈಸ್ತಳೋ?" ಉತ್ತರಿಸಿದಳವಳು "ನಾನು ಹೊಟ್ಟೆಗಿಲ್ಲದೆ ಹಸಿದವಳು!" — % & #ಹಸಿವು #ಧರ್ಮ #ಹಕ್ಕು #yqjogi #yqjogikannada #yqjogi_kannada #yqbaba  #photocreditgoogle

ಸುಮಾ ರಮೇಶ್

#ಧರ್ಮ #ಬೆಳಕು #yqjogikannada #yqjogi

read more
ಕೇಳಿದರು, ನಿನ್ನ ಧರ್ಮ ಯಾವುದೆಂದು ?        
ಹೇಳಿದೆ, ಬೆಳಕಿನೆಡೆಗೆ ಒಯ್ಯುವ ಹಾದಿಗಳೆಲ್ಲಾ ನನ್ನದೆಂದು! #ಧರ್ಮ #ಬೆಳಕು #yqjogikannada #yqjogi

ಸುಮಾ ರಮೇಶ್

ಸಹಯೋಗಕ್ಕೆ ಮುಕ್ತ ಆಹ್ವಾನ. #ಭಾವತರಂಗ೨ #ಧರ್ಮ #ಮತ #yqjogi #yqkannada #ಪ್ರಬಚಿ #YourQuoteAndMine Collaborating with ಪ್ರಮೋದ ಶೇಖರ

read more
ವಿಶ್ವದ ಭಾಗವಾಗಿ ಬಂದ ಬದುಕನ್ನು ತೃಪ್ತವಾಗಿ ಬೇರಾರಿಗೂ ತೊಂದರೆ ಕೊಡದೆ ಮಣ್ಣಿಗೆ ಹೋಗುವವರೆಗೂ ನಡೆವ ಜೀವಿತದ ಮಾರ್ಗ: ಧರ್ಮ,
ಕಂಡದ್ದು, ಕೇಳಿದ್ದು, ಅನುಭವಿಸಿದ್ದನ್ನು ತನ್ನರಿವಿನ ನೆಲೆಗಟ್ಟಿನಲ್ಲಿ ನಿಂತು ತಿಳಿದು, ನಿಜವೆಂದರಿದೇ ಎಂದು ಸಾರುವ ನಂಬುಗೆಯ ದೃಷ್ಟಿ: ಮತ ಸಹಯೋಗಕ್ಕೆ ಮುಕ್ತ ಆಹ್ವಾನ.
#ಭಾವತರಂಗ೨ #ಧರ್ಮ #ಮತ #yqjogi #yqkannada #ಪ್ರಬಚಿ   #YourQuoteAndMine
Collaborating with ಪ್ರಮೋದ ಶೇಖರ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೨ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಧರ್ಮ #yqjogi #yqkannada #ಕನ್ನಡ

read more
ಮುಂಜಾನೆಗೊಂದು ಮುನ್ನುಡಿ - ೧೭೨
=========================
" ಯಾವುದೇ ಧರ್ಮ ಮತ್ತೊಂದು ಧರ್ಮದ 
ಮೇಲೆ ತನ್ನ ಆಚರಣೆಗಳನ್ನು ಏರುವುದಾಗಲಿ
ಅಥವಾ ಇನ್ನೊಂದು ಧರ್ಮದ ಆಚರಣೆಗಳನ್ನು 
ಹೀಯಾಳಿಸಿದರೆ ಅದು ಅಧರ್ಮವೇ
ವಿನಃ ಮತ್ತೇನೂ ಅಲ್ಲ" ಮುಂಜಾನೆಗೊಂದು ಮುನ್ನುಡಿ - ೧೭೨
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಧರ್ಮ #yqjogi #yqkannada #ಕನ್ನಡ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೭೧ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಧರ್ಮ #ದೇವರು #ಜಾತಿ #ಹಣ #yqjogi #ಕನ್ನಡ

read more
ಮುಂಜಾನೆಗೊಂದು ಮುನ್ನುಡಿ - ೧೭೧
=========================
"ಮನುಜ ಹೆಣವಾದಾಗ ಯಾವುದೇ
ಧರ್ಮ ದೇವರು ಜಾತಿ ಹಣ 
ಯಾವುದೂ ಉಳಿಯುವುದಿಲ್ಲ.
ಕೇವಲ ಮಾನವೀಯತೆಯೊಂದೆ ಮಾತ್ರ 
ಉಳಿದು ಬೆಳಗುವುದು ಅಷ್ಟೇ" ಮುಂಜಾನೆಗೊಂದು ಮುನ್ನುಡಿ - ೧೭೧
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಧರ್ಮ #ದೇವರು #ಜಾತಿ #ಹಣ #yqjogi #ಕನ್ನಡ

DIVAKAR D

#ದಿವಾಕರ್ #ಕರ್ನಾಟಕ #ಧರ್ಮ #ದೇವರು #ಜಾತಿ #karnataka #ರಾಜಕೀಯ #ಕನ್ನಡ ಎತ್ತ ಸಾಗುತ್ತಿದೆ...ಕರ್ನಾಟಕ ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ

read more
ಎತ್ತ ಸಾಗುತ್ತಿದೆ...ಕರ್ನಾಟಕ 
ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ
ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; 
ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; 
ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ
ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ
ಜನರನ್ನು ಉದ್ರಿಕ್ತಗೊಳಿಸಿ ಆಟ ಆಡಿಸುವವರು ಈ ಮಂತ್ರಿಗಳೆನಿಸಿಕೊಂಡ ಮುಟ್ಟಾಳರು ಏನೇ ಮಾಡಿದರೂ ಅದೇ ದಿಕ್ಕರಿಸಿದ ಸಂವಿಧಾನದ ರಕ್ಷಣೆಯು ಬೆನ್ನಿಗೆ ...— % & #ದಿವಾಕರ್ #ಕರ್ನಾಟಕ #ಧರ್ಮ #ದೇವರು  #ಜಾತಿ #karnataka #ರಾಜಕೀಯ #ಕನ್ನಡ 

ಎತ್ತ ಸಾಗುತ್ತಿದೆ...ಕರ್ನಾಟಕ 
ಒಂದು ಕಡೆ ಭ್ರಷ್ಟಾಚಾರ ವಿರುದ್ಧ ಹೋರಾಡಿದವರಿಗೆ
ಸಮಾಜಮುಖಿ ಚಿಂತಕರಿಗೆ ಒಂದೇ ದಿನದಲ್ಲಿ ಬಂಧನ ; 
ಧರ್ಮ ದೇವರು ಜಾತಿಯ ವಿಚಾರದಲ್ಲಿ ಹೋರಾಟ ಮಾಡುವವರು ಬೀದಿ ಬದಿಯ ಹೆಣ; 
ಸಂವಿಧಾನ ವಿರೋಧಿಗಳಿಗೆ ಕೋಮುವಾದ ಬಿತ್ತುವವರಿಗೆ
ರಾಷ್ಟ್ರೀಯ ಐಕ್ಯತೆಗೆ ದಕ್ಕೆ ತಂದವರಿಗೆ

DIVAKAR D

#ದಿವಾಕರ್ #ಜೀವನ #ಬದುಕು #ಕನ್ನಡ #yqjogi #yqmandya #ಕನ್ನಡಕವನಗಳು #ಧರ್ಮ ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು

read more
ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
ಯಾರು ಬಂದರೇನು ಇದ್ದರೇನು ಅವನೊಬ್ಬ ಜೊತೆಗಾರ

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ಆಳರಸರು ಹೆಣವಾದರು ಕೋಟೆ ಕೊತ್ತಲಗಳು ಮಣ್ಣಾದವು
ಅರಮನೆಯ ವೈಭೋಗಗಳಲಿ ಮೆರೆದ ಮೃಷ್ಟಾನ್ನ ತಿಪ್ಪೆ ಸೇರಿತ್ತು
ಗುಡಿಸಲಿಲಿದ್ದ ಜೀವ ಹಸಿವಿನ ಔಷದಿಗೆ ತೊಳಲಾಡುತ್ತಿತ್ತು
ದಾಹ ತಣಿಸಿದ ಗಂಗೆ ಹಸಿವಾ ನುಂಗಿಹಳು ಎಷ್ಟೋ ಭಾರಿ
ಅಮೃತದಿ ಮಿಂದಿದ್ದೆವರಿಗೆ ಹಸಿವಿನ ಹಪಾಹಪಿಗಳಿಲ್ಲ
ಹಸಿವಿನ ಸಾವಿನ ಕದ ತಟ್ಟಿದವರಿಗೆ ಕರುಣೆಯ ಹಂಗಿಲ್ಲ
ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ... #ದಿವಾಕರ್ #ಜೀವನ #ಬದುಕು #ಕನ್ನಡ #yqjogi #yqmandya #ಕನ್ನಡಕವನಗಳು #ಧರ್ಮ

ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಬೆಳಗುವ ಸಾವಿನ ಯಾತ್ರೆಯಲಿ
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು

DIVAKAR D

ಮುಂಜಾನೆಗೊಂದು ಮುನ್ನುಡಿ - ೧೩೮ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಧರ್ಮ #ದೇವರು #ಜಾತಿ #yqjogi

read more
ಮುಂಜಾನೆಗೊಂದು ಮುನ್ನುಡಿ - ೧೩೮
=======================
" ಮನುಜ ಧರ್ಮ
ಮಾನವತೆಯೇ ದೇವರು
ಮನುಷ್ಯತ್ವವೇ ಜಾತಿ 
ಎಂದು ಬೋಧಿಸದ ಯಾವುದೇ 
ಧರ್ಮ, ದೇವರು, ಜಾತಿ
ತೃಣಕ್ಕಷ್ಟೆ ಸಮಾನ"  ಮುಂಜಾನೆಗೊಂದು ಮುನ್ನುಡಿ - ೧೩೮
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಧರ್ಮ #ದೇವರು #ಜಾತಿ #yqjogi

DIVAKAR D

ಮುಂಜಾನೆಗೊಂದು ಮುನ್ನುಡಿ - ೧೨೭ ಅಂತಃಕರಣದ ಅರಿವು ಇಲ್ಲದ ಮೇಲೆ ಯಾವ ಧರ್ಮದ ಭೋಧನೆಗಳು ಯಾವ ದೇವರ ಉಪದೇಶಗಳು ಯಾವ ಜಾತಿಯ ಮಂತ್ರಗಳು ಒಲಿಯುತ್ತವೋ ಅವನೊಬ್ಬನೆ ಬಲ್ಲ. ಧರ್ಮ ದೇವರು ಮತ್ತು ಜಾತಿಯ ಮೂಲ ಕಲ್ಪನೆಯೇ ಜನರನ್ನು ಒಂದುಗೂಡಿಸುವ ಮಂತ್ರವಾಗಬೇಕು ಆದರೆ ಇವುಗಳು ಇಂದಿನ ಪರಿಸ್ಥಿತಿಯಲ್ಲಿ ಜನರನ್ನು ಕೇಂದ್ರಿಕರಿಸುವ ಬದಲು ಅವರಲ್ಲಿ ತಾರತಮ್ಯವನ್ನು ಸೃಷ್ಟಿಸಿ ಮನುಜನ ನಡುವೆ ಕಂದಕವನ್ನು ಸೃಷ್ಟಿಸಲಾಯಿತು. ಆಗಾದಾಗ ಅವಗಳಿಂದಾದ ಪ್ರಯೋಜನವೇನು ಅಲ್ಲವೇ. ಜನರನ್ನು ಒಂದುಗೂಡಿಸದ ಧರ್ಮ ಜನರನ್ನು ನಾವೆಲ್ಲರೂ ಒಂದೇ ಭೋದಿಸದ ದೇವರು ಜನರನ್ನು ನಾವೆಲ್ಲರೂ ಮನುಜ ಜಾತಿಯವರೆಂದು ಹೇಳದ ಮಂತ್ರಗಳು ಇದ್ದರೇನು ಇಲ್ಲದಿದ್ದ #yqjogi #ಶುಭೋದಯ #ದಿವಾಕರ್ #ಶುಭದಿನ #ಮುಂಜಾನೆಗೊಂದು_ಮುನ್ನುಡಿ

read more
ಮುಂಜಾನೆಗೊಂದು ಮುನ್ನುಡಿ - ೧೨೭
========================
"ಅಂತಃಕರಣವಿಲ್ಲದವನಿಗೆ ಯಾವ ಧರ್ಮದ ಭೋಧನೆಯು
ಯಾವ ದೇವರ ಉಪದೇಶವು ಯಾವ ಜಾತಿಯ ಮಂತ್ರವು
ಒಲಿಯುವುದೋ ಅವನೊಬ್ಬನೇ ಬಲ್ಲ"  ಮುಂಜಾನೆಗೊಂದು ಮುನ್ನುಡಿ - ೧೨೭
ಅಂತಃಕರಣದ ಅರಿವು ಇಲ್ಲದ ಮೇಲೆ ಯಾವ ಧರ್ಮದ ಭೋಧನೆಗಳು  ಯಾವ ದೇವರ ಉಪದೇಶಗಳು ಯಾವ ಜಾತಿಯ ಮಂತ್ರಗಳು ಒಲಿಯುತ್ತವೋ ಅವನೊಬ್ಬನೆ ಬಲ್ಲ.
ಧರ್ಮ  ದೇವರು ಮತ್ತು ಜಾತಿಯ ಮೂಲ ಕಲ್ಪನೆಯೇ ಜನರನ್ನು ಒಂದುಗೂಡಿಸುವ ಮಂತ್ರವಾಗಬೇಕು ಆದರೆ ಇವುಗಳು ಇಂದಿನ ಪರಿಸ್ಥಿತಿಯಲ್ಲಿ ಜನರನ್ನು ಕೇಂದ್ರಿಕರಿಸುವ ಬದಲು ಅವರಲ್ಲಿ ತಾರತಮ್ಯವನ್ನು ಸೃಷ್ಟಿಸಿ ಮನುಜನ ನಡುವೆ ಕಂದಕವನ್ನು ಸೃಷ್ಟಿಸಲಾಯಿತು. ಆಗಾದಾಗ ಅವಗಳಿಂದಾದ ಪ್ರಯೋಜನವೇನು ಅಲ್ಲವೇ.
ಜನರನ್ನು ಒಂದುಗೂಡಿಸದ ಧರ್ಮ
ಜನರನ್ನು ನಾವೆಲ್ಲರೂ ಒಂದೇ ಭೋದಿಸದ ದೇವರು
ಜನರನ್ನು ನಾವೆಲ್ಲರೂ ಮನುಜ ಜಾತಿಯವರೆಂದು ಹೇಳದ ಮಂತ್ರಗಳು
 ಇದ್ದರೇನು ಇಲ್ಲದಿದ್ದ
loader
Home
Explore
Events
Notification
Profile