Find the Best ಮನುಜ Shayari, Status, Quotes from top creators only on Nojoto App. Also find trending photos & videos about ಮನà³à²œ meaning, ಮನà³à²œ ಮತ ವಿಶà³à²µà²ªà²¥, ಮನà³à²œ ಮತ, ಮನà³à²œ ಕà³à²²à²‚ ತಾನೊಂದೆ ವಲಂ, ಮನà³à²œ,
d.p cherie
ಬಡತನ ಮೌನದಲ್ಲಿ ಗೌರವ ಗಳಿಸಿದರೆ,, ಸಿರಿತನ ದುಡ್ಡಿನ ದರ್ಪದಲ್ಲಿ, ಮಾನವೀಯತೆ ಮರೆತಿತ್ತು... ಬಡವ ಅನ್ನದ ಆಗುಳಿನ ಹುಡುಕಾಟದಲ್ಲಿದ್ದರೆ, ಸಿರಿವಂತ ಭೂಮಿಯನ್ನೆ ಕೊಂಡುಕೊಳ್ಳುವ ಸಂಚಿನಲ್ಲಿದ್ದ... ಬೆಲೆ ತೆರಲು, ಈ ಭೂಮಿ ಯಾರದು!! ಹೊಟ್ಟೆ ತುಂಬಿಸುವ ಅಗುಳಷ್ಟೇ ಶಾಶ್ವತ... ಬಡವ, ಸಿರಿವಂತನ ಮರಣಾನಂತರ,, ಇಬ್ಬರ ಶವವೂ ಒಂದೇ ಕಡೆ ಮಣ್ಣಾಯಿತು!!! ಕಾಂಚಾಣ ನಗುತ್ತಿತ್ತು...! ಲೈಫು ಇಷ್ಟೇನೆ...! ಕುರುಡು ಕಾಂಚಾಣ #dpcherie #ಕಾಂಚಾಣ #ದುಡ್ಡು #ಹಣ #ಮನುಜ #ಮನುಷ್ಯತ್ವ #ಮಾನವೀಯತೆ #yqjogi_kannada
d.p cherie
ರೀತಿ-ನೀತಿ ನೀ ಶಾಲೆಯಲ್ಲಿ ಕಲಿತದ್ದಲ್ಲ!! ಸಮಾಜ ಹೇರುವ ಮಾನಸಿಕ ಹೊರೆಯಾಗಿದೆ! ರೀತಿ-ನೀತಿ!! #dpcherie #ರೀತಿ #ಮಾನವೀಯತೆ #ಮನುಜ #ಬುದ್ಧಿ #ಶಾಲೆ #yqkannadaquotes #ಕನ್ನಡತಿ
d.p cherie
ಓ ದೇವಾ..! ಮನುಕುಲದ ಸೃಷ್ಟಿಯಷ್ಟೇ ನಿನ್ನದು... ಇವನೋ,,, ಸಾವಿಗೂ ಸವಾಲೊಡ್ಡುವಷ್ಟು ತಂತ್ರಜ್ಞಾನ ಸೃಷ್ಟಿಸಿದ! ಚಂದ್ರಮಂಡಲಕ್ಕೇ ಕಾಲಿಡುವಷ್ಟು ಬುದ್ದಿಮತ್ತೆ ಸಂಪಾದಿಸಿದ!! ಭೂಮಿಯೇ ತನ್ನ ಕಾಲ್ಚೆಂಡು ಎನ್ನುವ ವಾಕ್ಯದ ಮೊರೆಹೋದ! ದೇವರಿಗೇ ಲಂಚ ಕೊಡುವವರೆಗೂ ಮುಂದುವರೆದನಲ್ಲಾ? ಈ ಎಲ್ಲಾ ಬದಲಾವಣೆ ನಿನಗೆ ಮೊದಲೇ ತಿಳಿದಿದ್ದರೆ, ಮನುಕುಲವೂ ಸಹ ಯೋಚನಾಹೀನ ಜೀವಿಗಳಿಗೆ ಸೇರುತ್ತಿತ್ತೇನೊ? ಅಲ್ಲವೇ ದೇವಾ?🤔 ಏನಂತೀರಾ??? #dpcherie #ದೇವರು #ಮನುಕುಲ #ಮನುಜ #yqjogi_kannada #yqkannada
d.p cherie
ಮನುಜನಲ್ಲೊಬ್ಬ ಮೃಗ ಅಡಗಿರುವ,, ಅವನನ್ನು ಜಯಿಸುವುದೇ ಜೀವನ... ಹೊರಹೊಮ್ಮಲು ಹಾದಿ ಬಿಟ್ಟರೆ,, ಮನುಷ್ಯತ್ವದ ತತ್ವ ಅಳಿವುದು,, ಶಾಂತಿಯ ಚಿಲುಮೆ ಕಾಲ ಕೆಳಗುಳಿವುದು,, ಕರುಣೆಯ ಕಾಣಿಕೆ, ಕ್ರೂರತ್ವವಾಗುವುದು,, ಒಳ್ಳೆತನದ ಕುರುಹೇ ನಶಿಸುವುದು... ಮೃಗವನ್ನು ಮಣಿಸು ಹೊರತು, ಮೈಮರೆತು ಹೊರದೂಡದಿರು... ಮನುಜನಾಗು!! Image credits -google #dpcherie #ಮನುಜ #ಮಾನವೀಯತೆ #ಮೃಗ #yqjogi_kannada #yqkannadaquotes
d.p cherie
ಮನುಷ್ಯ ಸಹಸ್ರ ಸಂಗತಿಗಳಿಂದ ರೂಪುಗೊಂಡವನು... ಸತ್ಯ-ಸುಳ್ಳು, ಅರ್ಥ-ಅನರ್ಥ, ಒಳಿತು-ಕೆಡುಕು ಇದೆಲ್ಲದರ ಪರಿಛಾಯೆ ಅವನು... ಅವನ ಕುರಿತು ಅವನೇ ಪೂರ್ತಿಯಾಗಿ ತಿಳಿದಿಲ್ಲ, ಇನ್ನು ನಾನು ನಿನ್ನನ್ನು ಬಲ್ಲೆನೆಂಬ ಪ್ರೀತಿಯ ಮಾತು ಕಲ್ಪನೆಯಷ್ಟೇ... ದೇವರೇ ಬಲ್ಲ, ಮನುಜನ ಮನದಾಳ!!! ಯಾವನಿಗ್ಗೊತ್ತು?? 😂 #dpcherie #ಮನುಜ #ಮನದಾಳ
Vinaya Hegde
ಕೈಮುಗಿದು ಮುಡಿಗೇರಿಸಿ ಪೂಜಿಸುವನು ಒಮ್ಮೊಮ್ಮೆ ತಿಳಿದೊ ತಿಳಿಯದೆಯೋ ತುಳಿಯುವನು ಮತ್ತೊಮ್ಮೆ ಎಂತಹ ಮನುಜನಿವನು! ಕನವರಿಸುತಲಿತ್ತು, ಗರಿಕೆ ಕೆದಕಿದಷ್ಟೂ ಬಣ್ಣ ಬದಲಾಯಿಸುವ ವೈಶಿಷ್ಟ್ಯತೆ ಮನುಜನದು... #ಮನುಜ #ವಿಚಿತ್ರ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes
DIVAKAR D
...... ನಾಯಿಗಿರುವ ನಿಯುತ್ತು ಮನುಜನಿಗಿಲ್ಲ ನಿಯತ್ತಿನಿಂದಿರುವಮನುಜನಿಗೆ ನಾಯಿಯಷ್ಟು ಬೆಲೆಯಿಲ್ಲ.. #ನಾಯಿ #ನಿಯತ್ತು #ಮನುಜ #ಬೆಲೆ #ಕನ್ನಡ #yqjogi #yqmandya #yqquotes
DIVAKAR D
ಜಗವಿಮೋಚಕ - ೧೪೭ =============================== ಎಲ್ಲೋ ಬೀದೀಲಿ ಬಿದ್ದಿದ್ದ ಕಲ್ಲಿಗೆ ರೂಪ ಕೊಟ್ಟವನು ಮನೆಗೆ ಹಸಿವಿನ ತುತ್ತು ಅನ್ನಕ್ಕೆ ಬೇಡಿ ಬಂದವನನ್ನು ದೇವರೂಪವನ್ನು ಕೆತ್ತಿದ ಕೈಯಲ್ಲೇ ಕರುಣೆಯಿಲ್ಲದೆ ಬಡಬಡಿಸುತಾ ಬಡಿಗೆಯಿಂದ ಬಡಿದೋಡಿಸಿದನು ನಿನಗೆ ರೂಪ ಕೊಟ್ಟವನ ಮನವ ತಿದ್ದಲಿಲ್ಲವೇಕೆ ಕರುಣೆಯ ಕೂಪದಿ ಅವನ ಮುಳುಗಿಸಲಿಲ್ಲವೇಕೆ ಪ್ರಾತಃಕಾಲದಿ ತಣ್ಣೀರಲಿ ಮುಳುಗೆದ್ದು ನೂರಾರು ಮಂತ್ರ ಜಪಿಸಿ ಸಾವಿರಾರು ಶುಚಿಯಾದ ಬಗೆಯ ನೈವೇದ್ಯವಿತ್ತವನ ಮನವೇಕೆ ಹಸಿವಿನ ರುಚಿಯ ತಾಪ ತಟ್ಟದೇ ತಹತಹಿಸುತಿವುದು ತುತ್ತು ಅನ್ನವ ನೀಡಲೂ ಇನ್ನೆಲ್ಲಿಯಾ ಆ ದೇವ ತನ್ನ ಬದುಕಲ್ಲೇ ನೊಂದವರ ಬಾಳಿಗೆ ಆಸರೆಯಾಗದವನಿಗೇಕೆ ಅರಮನೆಯಂತ ವಾಸಸ್ಥಾನ ಬೀದಿಯೇ ಸಾಕಲ್ಲವೇ.. ಜಗವಿಮೋಚಕ - ೧೪೭ ಬೀದಿಯ ಕಲ್ಲು #ಜಗವಿಮೋಚಕ #yqdvkrddots #ದೇವರು #ಮನುಜ #ಮನಸ್ಸು #ಅನ್ನ #yqjogi #yqgoogle ಜಗವಿಮೋಚಕ - ೧೪೭ =============================== ಎಲ್ಲೋ ಬೀದೀಲಿ ಬಿದ್ದಿದ್ದ ಕಲ್ಲಿಗೆ ರೂಪ ಕೊಟ್ಟವನು ಮನೆಗೆ ಹಸಿವಿನ ತುತ್ತು ಅನ್ನಕ್ಕೆ ಬೇಡಿ ಬಂದವನನ್ನು
DIVAKAR D
ಜೀವನಕ್ಕೆ ದಾರಿ ತೋರುವ ಮನವು ಜೊತೆಗಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಗಳಿಸಿದಂತೆ; ಹಾದಿಗೆ ಮುಳ್ಳು ಹಾಕುವ ಮನುಜನಿದ್ದರೆ ಗಳಿಸಿದ್ದರೂ ಎಲ್ಲವನ್ನೂ ಕಳೆದುಕೊಂಡಂತೆ... ಜೀವನಕ್ಕೆ ದಾರಿ #ದಿವಾಕರ್ #ಜೀವನ #ದಾರಿ #ಮನವು #ಬದುಕಿನಲ್ಲಿ #ಮನುಜ #yqjogi #yqgoogle
DIVAKAR D
ವಿಷಕಾರುವ ಹಾವಿಗಿಂತ ವಿಷಕಾರದೇ ವಿಷವನ್ನಿಕ್ಕುವ ಮನುಜನ ಮನವೇ ಅಪಾಯಕಾರಿ.. ವಿಷಕಾರವು ಮನುಜ #ದಿವಾಕರ್ #ವಿಷಕಾರು #ಹಾವು #ವಿಷವನ್ನಿಕ್ಕು #ಮನುಜ #ಅಪಾಯಕಾರಿ #yqdvkrddots #yqjogi